|
ಶ್ರೀನಿವಾಸ ಹಾವನೂರರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
|
| ಎಚ್. ಶೇಷಗಿರಿರಾವ್ |
 |
ಸಂಶೋಧನೆ ಎಂದರೆ ಸಾಮಾನ್ಯರ ಕಣ್ಣೆದುರಿಗೆ ಶಾಸನ, ಶಿಲ್ಪ, ಪ್ರಾಚ್ಯ ವಸ್ತುಗಳನ್ನು ಹುಡುಕುತ್ತಾ, ಹಾಳಾದ, ಪ್ರಾಚ್ಯಾವಶೇಷಗಳಲ್ಲಿ ನಾಗರೀಕ ಪ್ರಪಂಚದಿಂದ ದೂರವಾಗಿ ಐತಿಹಾಸಿಕ ಸತ್ಯವನ್ನರಸಲು ಕ್ಷೇತ್ರ ಕಾರ್ಯಮಾಡುವ ದೃಶ್ಯ. ಇಲ್ಲವೆ ಹಾಳಾಗುತ್ತಿರುವ ತಾಳೆಯೋಲೆಗಳು , ಹುಳು ಹಿಡಿದ ಹಸ್ತಪ್ರತಿಗಳನ್ನುಹುಡುಕಿ ಸಂಗ್ರಹಿಸಿ, ಸಂರಕ್ಷಿಸಿ ಭೂತ ಕನ್ನಡಿ ಹಿಡಿದು ಅದರಲ್ಲಡಗಿರುವ ಮಾಹಿತಿಯನ್ನು ಹೆಕ್ಕಿ ಓದಿ ವಿಶ್ಲೇಷಿಸಿ ವ್ಯಾಖ್ಯಾನಮಾಡಿ ಹೊಸನೋಟವನ್ನು... |
|
ರಕ್ಷಾನ ಬಾಲ್ಯಕಾಲ:ಪೆಜತ್ತಾಯರ ಸರಣಿ
|
| ಎಸ್.ಎಂ. ಪೆಜತ್ತಾಯ |
 |
ನಮ್ಮಲ್ಲಿಗೆ ಬಂದ ನಾಲ್ಕನೇ ದಿನ ರಾತ್ರಿ ರಕ್ಷಾನಿಗೆ ಕೆಂಡಾಮಂಡಲ ಜ್ವರ ಬಂತು. ಆತ ಆಹಾರ ನೀರು ಮುಟ್ಟಲಿಲ್ಲ. ನರಳುತ್ತಾ ಅಮ್ಮನ ತೊಡೆಯ ಮೇಲೆ ಮಲಗಿಬಿಟ್ಟ. ಡಾ|| ಡೆಲ್ವಿಯವರ ಮನೆ, ಅವರ ಕ್ಲಿನಿಕ್ನ ಪಕ್ಕದಲ್ಲೇ ಇತ್ತು. ರಾತೋರಾತ್ರಿ ಅವರ ಮನೆಗೆ ರಕ್ಷಾನನ್ನು ಕರೆದುಕೊಂಡು ಹೋದೆವು. ಒಂದು ಇಂಜೆಕ್ಷನ್ ಚುಚ್ಚಿ, ಹೆದರಬೇಡಿ! ನಾಳೆ ಸರಿ ಹೋಗುತ್ತಾನೆ ಎಂದರು.ಆ ರಾತ್ರಿ ನಾವು ಯಾರೂ ಮಲಗಲಿಲ್ಲ. ರಕ್ಷಾ ಸರೋಜಮ್ಮಳ ತೊಡೆಬಿಟ್ಟು ಕೆಳಗೆ ಇಳಿಯಲಿಲ್ಲ. ಪದೇಪದೇ... |
|
ರಾಜೇಶ್ವರಿ ತೇಜಸ್ವಿ ಬರೆವ ‘ ನಂಗೆ ಅಮ್ಮ ಹೇಳಿದ್ದು’ ಕಥನ:ಕಾಡೆಂಬ ಕಡಲಿನ ಮೂರನೇ ಕಂತು
|
| ರಾಜೇಶ್ವರಿ ತೇಜಸ್ವಿ |
 |
ನೂರು ವರ್ಷದ ಹಿಂದೆನೆ "ಪೂನಾದ ಪೋಚಾಸ್" ಎಂಬ ನರ್ಸರಿ ಇತ್ತೆಂದು ತಿಳಿದರೇ ಆಶ್ಚರ್ಯವಾಗುತ್ತೆ. ಅಮ್ಮನ ಅಣ್ಣ(ತಂದೆ) ಹೊಸ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವವರಾಗಿದ್ದರೆಂದು ಹೇಳಿರುವೆನಷ್ಟೆ. ಅವರಿಗೆ ಅಣಬೆ ಬೆಳೆಯುವ ಜಾಹೀರಾತೊಂದು ಗಮನಕ್ಕೆ ಬಂದಿತಂತೆ - 'ಪೂನಾದ ಪೋಚಾಸ್" ಅಲ್ಲಿಂದ ಅಣಬೆ ಬೀಜ ತರಿಸಿಕೊಂಡು ಅಣಬೆ ಬೆಳೆಯಲು ಶತ ಪ್ರಯತ್ನಪಟ್ಟರು. ಹಲವಾರು ಸಲ ಪ್ರಯತ್ನ ಪಟ್ಟರೂ ಫಲಿಸಲಿಲ್ಲ. ಅಣಬೆ ಅರಳಲಿಲ್ಲ. ಈಚೆಗೆ ಕೃಷಿ ವಿಶ್ವವಿದ್ಯಾಲಯದವರು... |
|
ಪ್ರೊಫೆಸರ್ ಗಿರೀಶ್ ಶ್ರೀಧರ ದೀಕ್ಷಿತರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
|
| ಎಚ್. ಶೇಷಗಿರಿರಾವ್ |
 |
ಸನಾತನ ಭಾರತೀಯ ಸಂಪ್ರದಾಯದ ಪ್ರಕಾರ " ಗುರುದೇವೋ ಮಹೇಶ್ವರಃ"" ಅಂದರೆ ಗುರುವೇ ದೇವರು. ಪುರಾತನ ಕಾಲದಲ್ಲಿ ಗುರು ಎಂದರೆ ಅರಿವು, ಕಲಿಕೆ ಮತ್ತು ವಿದ್ವತ್ತಿನ ಪ್ರತಿರೂಪ. ಆದರೆ ಇಂಥಹ ಗುರುತ್ವವನ್ನು ಪಡೆಯುವುದು ಸಾಮಾನ್ಯ ಸಾಧನೆ ಅಲ್ಲ. ಅದನ್ನು ದೀರ್ಘಕಾಲದ ಅಧ್ಯಯನ,ತಪ ,ಸಂಯಮ ಮತ್ತು ಕಠಿನ ಪರಿಶ್ರಮದಿಂದ ಪಡೆಯಲು ಸಾಧ್ಯ. ಈ ರೀತಿಯ ಗುರುಗಳು ನಿಸ್ವಾರ್ಥದಿಂದ ತಮ್ಮ ಜ್ಞಾನವನ್ನು ಅರ್ಹರಾದ ಎಲ್ಲರಿಗೂ ಧಾರೆ ಎರೆಯುವರು. ಇಂಥಹ ಗುರುಗಳ ಮಾರ್ಗದರ್ಶನವೇ... |
|
|
|
|