|
ಐನ್ಸ್ಟೈನ್ ನ ಧರ್ಮ ಮತ್ತು ವಿಜ್ಞಾನ:ತಿರುಮಲೇಶರ ಅನುವಾದ
|
| ಕೆ.ವಿ. ತಿರುಮಲೇಶ್ |
 |
ಧರ್ಮ ಮತ್ತು ದೇವರ ಕುರಿತು ಅಲ್ಬರ್ಟ್ ಐನ್ಸ್ಟೈನ್ನಷ್ಟು ಯೋಚಿಸಿದ ಭೌತವಿಜ್ಞಾನಿಗಳು ಬಹುಶಃ ಕಡಿಮೆ. ಐನ್ಸ್ಟೈನ್ನ ಪ್ರಕಾರ, ಧರ್ಮ ಮತ್ತು ವಿಜ್ಞಾನದ ಗುರಿಗಳು ಬೇರೆ ಬೇರೆ: ಧರ್ಮವು ಮಾನವ ಜೀವನದ ನೈತಿಕತೆ ಮತ್ತು ಮೌಲ್ಯಗಳನ್ನು ನಿರ್ಧರಿಸುತ್ತದೆ ಮತ್ತು ಅವುಗಳನ್ನು ಜನರಿಗೆ ಕಲಿಸುತ್ತದೆ. ದೇವರನ್ನು ಮನುಷ್ಯರೂಪಿಯಾಗಿ ಕಲ್ಪಿಸುವುದು ಸರಿಯಲ್ಲ. ಅದೊಂದು ಭಾವನೆಯಲ್ಲಿ ಅನುಭವಿಸಬೇಕಾದ ಅಮೂರ್ತ ಸಂಗತಿ, ಪ್ರಯೋಗದಿಂದ ಸಾಧಿಸಿ... |
|
ಸಂಭ್ರಮದ ಹೊಟ್ಟೆಯಲ್ಲಿ ಸಂಕಟ:ತರೀಕೆರೆ ವಾರದ ಬರಹ
|
| ರಹಮತ್ ತರೀಕೆರೆ |
 |
ಮೊಹರಂ ಆಚರಣೆಗಳನ್ನು ಪತ್ರಿಕೆಗಳು ಇಡೀ ಊರು ಒಂದಾಗಿ ಮಾಡುವ ಹಬ್ಬವೆಂದೂ ಹಿಂದು-ಮುಸ್ಲಿಮರ ಸಾಮರಸ್ಯದ ಸಂಕೇತವೆಂದೂ ಕರೆದಿವೆ. ಈ ಕುರಿತು ಬಂದಿರುವ ಬಹುತೇಕ ಅಧ್ಯಯನಗಳಲ್ಲೂ ವಿದ್ವಾಂಸರು ಈ ಧೋರಣೆಯನ್ನೇ ಅನುರಣಿಸಿದ್ದಾರೆ. ಇದೇನು ಸುಳ್ಳಲ್ಲ. ಈ ದೃಷ್ಟಿಯಿಂದ ಮೊಹರಂ, ನಿಸ್ಸಂಶಯವಾಗಿ ಕರ್ನಾಟಕ ಸಂಸ್ಕೃತಿ ಸೃಷ್ಟಿಸಿದ ಅದ್ಭುತ ಆಚರಣೆಗಳಲ್ಲಿ ಒಂದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಸಂಭ್ರಮ ಒಗ್ಗಟ್ಟು, ಸಾಮರಸ್ಯ, ಶ್ರದ್ಧೆ ಭಕ್ತಿ ಎಂಬ... |
|
ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
|
| ಅಬ್ದುಲ್ ರಶೀದ್ |
 |
ಸುಮಾರು ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಕೊಡಗು ದೇಶವನ್ನು ಆಳಿದ್ದ ಹಾಲೇರಿ ರಾಜವಂಶದ ಕೊನೆಯ ದೊರೆ ಚಿಕವೀರರಾಜೇಂದ್ರ.ಈ ದೊರೆಯ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕಾದಂಬರಿಯನ್ನು ನಿಮ್ಮಲ್ಲಿ ಕೆಲವರಾದರೂ ಓದಿರಬಹುದು.ಬ್ರಿಟೀಷರು ಈತನನ್ನು ಅಧಿಕಾರದಿಂದ ಬಲವಂತವಾಗಿ ಇಳಿಸಿ, ಬೆಂಗಳೂರು, ವೆಲ್ಲೂರು ಹಾಗೂ ಕೊನೆಗೆ ಕಾಶಿಯಲ್ಲಿ ಕೂಡಿಟ್ಟಿದ್ದರು.ಈ ದೊರೆಯ ಮಗಳು ಗೌರಮ್ಮಳನ್ನು ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಸಾಕುಮಗಳಂತೆ... |
|
ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
|
| ಲಕ್ಷ್ಮೀಶಂಕರ ಜೋಶಿ |
 |
ನಾನು ಕಲಿಯುವಾಗ, ನನ್ನ ಕಾಲೇಜಿನಲ್ಲಿ ಹಿಸ್ಟರಿ ಪಾಠ ಮಾಡುವ ಮೇಷ್ಟ್ರೋಬ್ಬರು ಹೈದ್ರಾಬಾದ ಕರ್ನಾಟಕ ಪ್ರದೇಶದವರೇ! ಬಹಳ ಒಳ್ಳೆಯವರು. ಸಾಲಾಗಿ ಐದು ಹೆಣ್ಣು ಮಕ್ಕಳ ನಂತರ ಹುಟ್ಟಿದ ಮಗನನ್ನು ಹೂವಿನಂತೆ ಜೋಪಾನ ಮಾಡುತ್ತಿದ್ದರು. ಮಗನನ್ನು ಪಡೆಯುವ ಸಲುವಾಗಿಯೇ ಐದಾರು ಹೆಣ್ಣುಗಳನ್ನು ಹೆತ್ತಿದ್ದರೆಂದು ಅವರ ಮನೆ ಹತ್ತಿರವಿರುವ ಹೆಣ್ಣುಮಕ್ಕಳು ಮಾತಾಡಿಕೊಳ್ಳುತ್ತಿದ್ದರು. ಬಹಳ ಮೃದು ಸ್ವಭಾವದ ಅವರು ತೀರ ಹೆಂಗರುಳಿನವರು. ನನ್ನನ್ನ ಬಹಳೇ!... |
|
|
|
|