Advertisement

Category: ಸಂಪಿಗೆ ಸ್ಪೆಷಲ್

ಬಯಲು ಸೀಮೆಯ ಮಳೆ : ಕಪಿಲ ಪಿ. ಹುಮನಾಬಾದೆ ಲೇಖನ

“ಈ ಮಳೆಗಾಲದಲ್ಲಿ ಕೆಸರಿನಿಂದ ನೆಲ ಸಾರಿಸಿದ ಮನೆಗಳ, ಹಿತ್ತಲ ಗೋಡೆಯಿಂದ ಕರಿ ಇರುವೆಗಳು ಮನೆ ತುಂಬಾ ನುಗ್ಗುತ್ತವೆ, ಈ ಇರುವೆಗಳನ್ನು ಮನೆಯಿಂದ ತೆಗೆದು ಹೊರಗೆ ಹಾಕುವುದೇ ಒಂದು ಸಾಹಸ. ಇವು ಸ್ವಲ್ಪ ಕಚ್ಚಿದರೂ ಸಾಕು ಚರ್ಮ ಕಿತ್ತು ಬರುವಂತೆ ಹಿಡಿದಿರುತಿದ್ದವು. ಈ ಇರುವೆಗಳು ನಮ್ಮ ಮಳೆಗಾಲದ ಖಾಯಂ ಅಥಿತಿಗಳು. ಹಿತ್ತಲ ಗೋಡೆಯಿಂದ ನುಗ್ಗಿ ದೊಡ್ಡ ಗಡಿಗಿಗಳ ಸಾಲಿಂದ…”

Read More

ಕಥೆಯೊಂದನು ಹೇಳುವುದೆಂದರೆ:ಮಧುಸೂದನ್ ವೈ ಎನ್ ಬರಹ

“ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ.”

Read More

ಕಾವು ನೆರಳಿನ ಹುಡುಕಾಟದಲ್ಲಿ: ಮೇಘಾ ಯಲಿಗಾರ್ ಬರಹ

“ತಾನು ಕಂಡಿದ್ದ ಕನಸುಗಳನ್ನೇ ಬದುಕುತ್ತಿರುವುದಾದರೂ ಏನೋ ಕಳೆದುಕೊಂಡ ಭಾವ ಆಕೆಯನ್ನು ಕಾಡುತ್ತಿದೆ. ತಾನು ಕಳೆದುಕೊಂಡಿದ್ದು ಕತ್ತಲನ್ನೋ, ಕನಸುಗಳನ್ನೋ ಎಂಬ ಗೊಂದಲದಲ್ಲಿದ್ದವಳಿಗೆ ಯಾಕೋ ಗಾಢ ಬೆಳಕಿನಲ್ಲಿ ಕನಸುಗಳು ಹುಟ್ಟಲ್ಲವೇನೋ ಎಂಬ ಗುಮಾನಿ ಶುರುವಾಗಿದೆ. ಈಗ ಆಕೆ ಏಕಾಏಕಿ ಮಹಾನಗರದಲ್ಲಿ ಕನಸನ್ನು ಹುಟ್ಟಿಸುವ ಕತ್ತಲನ್ನು ಹುಡುಕಲು ಶುರು ಮಾಡಿ ಬಿಟ್ಟಿದ್ದಾಳೆ. ವೈಟ್ ಫೀಲ್ಡಿನ ಟೆಕ್ ಪಾರ್ಕುಗಳು, ರಿಂಗ್ ರೋಡಿನ ಸಾಲುದೀಪಗಳು, ಕೋರಮಂಗಲದ ಪಬ್ಬುಗಳು…”

Read More

ಮೇಘಂತೀ ಎಂಬ ಶಾಪಗ್ರಸ್ಥ ದೇವತೆ: ಡಾ. ಲಕ್ಷ್ಮಣ ವಿ. ಎ ಬರಹ

“ಆಗಾಗ ಅವಳು ಬರುತ್ತಾಳೆ ನನ್ನ ಕನಸಿನಲ್ಲಿ. ಬಂದು ಔಷಧಿ ಕೇಳುತ್ತಾಳೆ. ಹೀಗೆ ನನ್ನ ಬಳಿ ಕುಳಿತು ಲೋಕಾಭಿರಾಮವಾಗಿ ಹರಟುತ್ತ ಬೆಚ್ಚಿ ಬಿದ್ದವರಂತೆ ತಕ್ಷಣ ರಸ್ತೆಗಿಳಿದು ಓಡುತ್ತ ಅವರ ಹಿಂದೆ ಪೋಲಿಸರು, ಪುಡಿರೌಡಿಗಳು, ಈಗಷ್ಟೇ ಮೀಸೆ ಚಿಗುರಿರುವ ಪಡಪೋಶಿಗಳು, ಲಾರಿ ಡ್ರೈವರುಗಳು… ಅವಳು ಓಡುತ್ತಲೇ ಇದ್ದಾಳೆ, ಏಳುತ್ತಾ ಬೀಳುತ್ತಾ, ಅವಳ ಹಿಂದೊಂದು ಕ್ಷುದ್ರ ಲೋಕ ಬೆನ್ನಟ್ಟಿದೆ, ಅವಳನ್ನು ಹುರಿದು ತಿನ್ನಲು.”

Read More

ಕ್ಲಾಸಿಕಲ್ ಉರ್ದು ಗಜಲ್ ಮತ್ತು ಮೀರ್ ತಖಿ ಮೀರ್  ಕಾವ್ಯದ ಕುರಿತು ವಿಜಯರಾಘವನ್ ಬರಹ

“ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ