Advertisement

Tag: ಎಸ್. ಸಿರಾಜ್ ಅಹಮದ್

ಆಧುನಿಕ ಜಗತ್ತಿನ ‘ಮಹಾತಿಪ್ಪೆ’ಯಲ್ಲಿ ಬಿದ್ದ ಮನುಷ್ಯ

“ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ…”

Read More

ನೆಹರೂ ಅವರಿಗೆ ಸಾದತ್ ಹಸನ್ ಮಾಂಟೋ ಬರೆದಿದ್ದ ಪತ್ರ

‘ನಿಜವಾಗಿ ಹೇಳಿ: ನೀವು ನನ್ನ ಪುಸ್ತಕಗಳನ್ನು ಯಾಕೆ ಓದುವುದಿಲ್ಲ? ನೀವು ಅವುಗಳನ್ನು ಓದಿದ್ದರೂ ಅವುಗಳ ಬಗ್ಗೆ ಏನೂ ಹೇಳಿಲ್ಲ. ಒಬ್ಬ ಲೇಖಕರಾಗಿ ನನ್ನ ಪುಸ್ತಕಗಳನ್ನು ಓದಿಲ್ಲ ಅಂದರೆ ಅದಕ್ಕಿಂತ ವಿಷಾದದ ವಿಚಾರ ಬೇರೆ ಯಾವುದೂ ಇಲ್ಲ’ -ಹೀಗೆಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ..”

Read More

ಕನಕದಾಸರ ನಳ ಚರಿತ್ರೆ: ಬದುಕನ್ನು ಪರಿವರ್ತಿಸುವ ಹೆಣ್ಣಿನ ಚರಿತ್ರೆ

“ಮೇಲ್ನೋಟಕ್ಕೆ ನಳ-ದಮಯಂತಿಯ ಪ್ರೇಮದ, ಪ್ರೇಮ ಪರೀಕ್ಷೆಯ ಕತೆಯಾಗಿ, ವಿಧಿಯ ಅಟ್ಟಹಾಸದ ಕತೆಯಾಗಿ ಕಾಣುವ ಕಾವ್ಯವನ್ನು ನಿಧಾನವಾಗಿ ಪರಿಶೀಲಿಸಿದರೆ ಅದಕ್ಕಿರುವ ಹಲವು ಆಯಾಮಗಳು ಗೋಚರವಾಗುತ್ತವೆ. ಕನಕದಾಸರ ಕಾವ್ಯವನ್ನು ಕೇವಲ ಪ್ರೇಮಕತೆಯಾಗಿ ನೋಡಿದರೆ ಅದು ರಂಜಕವಾಗಿ ಕಂಡು, ಮುಖ್ಯವಾಗಿ ದಮಯಂತಿಯಂತಹ…”

Read More

ಅಂತಃಕರಣದ ಕಂಪನಗಳನ್ನು ಹುಡುಕುತ್ತ ಹೊರಟಿರುವ ಸುಬ್ಬು ಹೊಲೆಯಾರರ ಕಾವ್ಯ

“ಮೈಲಿಗೆಯ ನಿತ್ಯಸೂತಕವನ್ನು ಮೆಟ್ಟಿನಿಲ್ಲಲು ಅವನೊಳಗಿನ ಅಸಲು ಮಾನವೀಯಗುಣ ಸಹಾಯಕವಾಗಿ ನಿಂತಿದೆ. ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುವವರ ವಿರುದ್ಧ ಮಾತನಾಡುವಾಗಲೂ ಮನುಷ್ಯತ್ವದ ಘನತೆಯನ್ನು ಬಿಟ್ಟುಕೊಡದೆ ಇಲ್ಲಿನ ಕವಿತೆಗಳು ಜಾತಿಸಂಘರ್ಷದ ಸಮೀಕರಣಗಳನ್ನು ಹೊಸರೀತಿಯಲ್ಲಿ ನೋಡಿವೆ. ಇವು ದಲಿತತ್ವದ ಅಸ್ಮಿತೆಯನ್ನೂ..”

Read More

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

“ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ