Advertisement

Tag: ಶೇಷಾದ್ರಿ ಗಂಜೂರು

ಕಾಲದ ಲೆಕ್ಕಾಚಾರ: ವಾದ ಪ್ರತಿವಾದಗಳ ಹೊಳಹು

‘ಭೌತಶಾಸ್ತ್ರಜ್ಞರ ಕಾಲ’ ಮತ್ತು ‘ತತ್ವಶಾಸ್ತ್ರಜ್ಞರ ಕಾಲ’ ಇವೆರಡೂ ಬೇರೆಯದೇ ಎಂಬುದಾಗಿ ತತ್ವಶಾಸ್ತ್ರಜ್ಞ ಹೆನ್ರಿ ಬೆರ್ಗ್‌ಸನ್ ಪ್ರತಿಪಾದಿಸಿದರೆ, ‘ತತ್ವಶಾಸ್ತ್ರಜ್ಞರ ಕಾಲ ಎನ್ನುವುದು ಇಲ್ಲ; ಇರುವುದು ಮಾನಸಿಕ ಮತ್ತು ಭೌತಿಕ ಕಾಲಗಳ ವ್ಯತ್ಯಾಸ ಅಷ್ಟೇ’ ಎಂದು ವಿಜ್ಞಾನಿ ಐನ್ ಸ್ಟೈನ್ ವ್ಯಾಖ್ಯಾನಿಸುತ್ತಾನೆ. ಕಾಲದ ಪರಿಕಲ್ಪನೆ ಕುರಿತು ಐನ್ ಸ್ಟೈನ್ ಮತ್ತು ಹೆನ್ರಿ ಬೆರ್ಗ್‌ಸನ್ ನಡುವೆ ನಡೆದ ವಾದ ಸರಣಿಯ ಒಂದು ವಿಶ್ಲೇಷಣೆಯನ್ನು ..”

Read More

ಕೃಷ್ಣರಂಧ್ರದ ಸುಬ್ರಹ್ಮಣ್ಯನ್ ಚಂದ್ರಶೇಖರರ ಕುರಿತು

ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್‌ಗಳಲ್ಲಿ, ಎಡ್ಡಿಂಗ್‌ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್‌ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ… ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ.”

Read More

ಐನ್‌ಸ್ಟೈನನ ಥಿಯರಿ ಆಫ್ ರಿಲೆಟಿವಿಟಿ ಕಬ್ಬಿಣದ ಕಡಲೆಯೆ?

“ಹದಿಹರೆಯದ ಐನ್‌ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್‌ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ….”

Read More

ಬೆಳಕೆಂಬುದು ಬೆಳಕಾಯಿತು ಹೇಗೆ?:ಶೇಷಾದ್ರಿ ಗಂಜೂರು ಅಂಕಣ

“ನ್ಯೂಟನ್ ಪ್ರಕಾರ, ಬೆಳಕೆಂದರೆ ಬೆಳಕಿನ ಕಣಗಳ ಸಂಚಾರ. ಅವನು ಹೇಳುವಂತೆ ಸೂಕ್ಷ್ಮಾತಿಸೂಕ್ಷ್ಮ ಮತ್ತು ತೂಕವೇ ಇರದ ಈ ಕಣಗಳು ನೇರವಾಗಿ ಸಂಚರಿಸುತ್ತವೆ. ಈ ಕಣಗಳ ಸಂಚಾರಕ್ಕೆ ಅಡ್ಡವಾಗಿ ಒಂದು ಕಾರ್ಡ್ ಬೋರ್ಡ್ ಹಿಡಿದರೆ, ಅವುಗಳ ಸಂಚಾರ ಅಲ್ಲಿಗೇ ನಿಂತು ಆ ಬೋರ್ಡಿನ ಹಿಂದೆ, ಬೆಳಕು ಇರುವುದಿಲ್ಲ. ಆದರೆ, ಆ ಬೋರ್ಡಿನಲ್ಲಿ, ಸಣ್ಣದೊಂದು ಸೀಳಿನಂತಹ ಕಿಂಡಿಯನ್ನು…”

Read More

ಬೆಳಕಿನ ಕೋಲು ಮೂಡುವುದಾದರೂ ಹೇಗೆ?

“ಗೆಲಿಲಿಯೋ ಹೇಳಿದ ಅನಂತದ ಮಹಾ ಪುಸ್ತಕವನ್ನು ಅರ್ಥಮಾಡಿಕೊಳ್ಳುವಲ್ಲಿ, ಈ ವಿಧಾನ ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡಿದೆ. ಇದರಿಂದಾಗಿ, ಹಿಂದೊಮ್ಮೆ ಪ್ರಕೃತಿಯ ಗುಹ್ಯಾತಿಗುಹ್ಯವೆನಿಸಿದ್ದ ಎಷ್ಟೋ ರಹಸ್ಯಗಳು ಇಂದು ರಹಸ್ಯಗಳಾಗಿ ಉಳಿದಿಲ್ಲ. “ಚಂದಿರನೇತಕೆ ಓಡುವನಮ್ಮ” ಎನ್ನುವ ಬದಲು, ಚಂದ್ರನ ಮೇಲೆಯೇ ಕಾಲಿಟ್ಟು ಬಂದಾಗಿದೆ. ವಿಜ್ಞಾನ, ಅದರಲ್ಲೂ ಭೌತ ಶಾಸ್ತ್ರ,…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ