Advertisement

ಕತೆಗಾರ ಎಸ್.‌ ದಿವಾಕರ್‌ ಅವರೊಟ್ಟಿಗೆ ಮಾತುಕತೆ- ಬಿಚ್ಚಿಟ್ಟ ಬುತ್ತಿ

ಕತೆಗಾರ ಎಸ್.‌ ದಿವಾಕರ್‌ ಅವರೊಟ್ಟಿಗೆ ಸಾಹಿತ್ಯದ ಕುರಿತ ಮಾತುಕತೆ.

ಕೃಪೆ: ಮಾಧ್ಯಮ ಅನೇಕ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Phalgun gouda

    ಎಸ್.ದಿವಾಕರ್ ಅವರ ಸಂದರ್ಶನ ಸಾಹಿತ್ಯ ಪ್ರಪಂಚವನ್ನು ಸುತ್ತಿ ಬಂದಷ್ಟು ಖುಷಿಯಾಯಿತು.ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆಯ ಬಗೆಗಿನ ಸೂಕ್ಷ್ಮ ಒಳನೋಟಗಳು ಸುಮಾರು ಲೇಖಕರನ್ನು ಇನ್ನಷ್ಟು ಓದಬೇಕೆಂಬ ಆಸೆಯಾಯ್ತು.ಕಲೆ, ಸಂಗೀತದ ಬಗ್ಗೆ ಆಸಕ್ತಿದಾಯಕ ವಿಶ್ಲೇಷಣೆ ಮನಸ್ಸು ಮುಟ್ಟಿತು.
    ಮಾಸ್ತಿಯವರ ಜೊತೆಗಿನ ಒಡನಾಟಗಳು,ಬೇಂದ್ರೆಯವರ ಕಾವ್ಯದ ಓದು (ಹಿಂದೆ ಕೇಳಿದ್ದರೂ ಹೊಸದೆನಿಸಿತು ),ಪೋರ್ಚುಗೀಸ್ ಕವಿಯ ಆ ಕಾಲದ ಭೂತ ಮತ್ತು ವರ್ತಮಾನದ ಸಹಿತ ಬರವಣಿಗೆ ( ಕನ್ನಡದಲ್ಲಿ ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ ನೆನಪಾಯಿತು) ಇವೆಲ್ಲ ತುಂಬಾ ಇಷ್ಟ ಅಯಿತು.ದಿವಾಕರ್ ಪುಸ್ತಕ ( ಅನುವಾದ ಸೇರಿ) ಗಳನ್ನು ಗಂಭೀರವಾಗಿ ಓದಬೇಕೆನಿಸಿತು.
    ಏನೇ ಓದಲಿ,ಬರೆಯಲಿ,ಒಡನಾಡಲಿ ಅದರ ನಡುವೆ ಅವರ ಸೂಕ್ಷ್ಮ ಗಮನಿಸುವಿಕೆ ನನಗಿಷ್ಟವಾಯಿತು.ಅವರನ್ನು ನಾವು ತುಷಾರ, ಮಲ್ಲಿಗೆಯಲ್ಲಿ ಮಾತ್ರ ಓದಿದ್ವಿ.ಇಂತಹ ಸಾಹಿತ್ಯಕ ಸೂಕ್ಷ್ಮಗಳ ಸಂದರ್ಶನ ಮಾಡಿದ ಮತ್ತು ಅವರಿಂದ ವಿಚಾರಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಸುಂದರಿಗೆ ಮತ್ತು ಮಾಧ್ಯಮ ಅನೇಕ’ಕ್ಕೆ ವಂದನೆಗಳು.

    @ ಫಾಲ್ಗುಣ ಗೌಡ ಅಚವೆ,ಅಂಕೋಲಾ (ಉ.ಕ) 581344
    9448233828

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ