Advertisement

ಡಾ. ಎಲ್.ಜಿ. ಮೀರಾ

ಡೋ.ರ. ಬರೆದ ಹನಿಗವಿತೆಗಳು

“ನಾನು ಇಲ್ಲಿ ಅಳುತ್ತಿದ್ದೆ , ನೀ ಅಲ್ಲಿ ಬರೆಯುತ್ತಿದ್ದೆ
ನಮ್ಮಿಬ್ಬರ ಮಧ್ಯೆ ಗೊತ್ತಿಲ್ಲದೆ ಪ್ರೀತಿ ಹುಟ್ಟಿದ್ದಕ್ಕಾಗಿ,
ನಾನೂ ಅತ್ತು ತಣ್ಣಗಾದೆ ,ನೀನೂ ಬರೆದು ಖಾಲಿಯಾದೆ,
ಯಾರಿಗೂ ತಿಳಿಯದ ಅರಿಯದ ಪ್ರೀತಿಯನ್ನು ಮುಕ್ತಗೊಳಿಸಲು ಬಾರದೆ..
ನಾನು ನಿನ್ನವಳಾದೆ ನೀನು ನನ್ನವನಾದೆ
ಹೀಗೆ ದೂರದಿಂದಲೆ..”- ಡೋ.ರ. ಬರೆದ ಹನಿಗವಿತೆಗಳು

Read More

ಸಾಖಿ, ಶಾಹಿ ಮತ್ತದರ ಪುಟ: ಡಯಾನಾ ಕುಶಾಲಪ್ಪ ಬರೆದ ಲೇಖನ

“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ…”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ