Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಒನ್ ವಂಡರ್ಫುಲ್ ಸಂಡೆ: ಕುರೊಸೊವಾನ ಆತ್ಮಕತೆಯ ಪುಟ

“ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ.”

Read More

ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್: ಕುರಸೋವ ಆತ್ಮಕತೆಯ ಪುಟ

“ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ …”

Read More

ಜಪಾನಿಯರ ಮನೋಭಾವಗಳು: ಕುರೊಸಾವನ ಆತ್ಮಕತೆಯ ಪುಟ

“ಯುದ್ಧದ ಸಮಯದಲ್ಲಿ ಸೌಂದರ್ಯಕ್ಕಾಗಿ ಹಸಿದು ಜಪಾನಿನ ಸಾಂಪ್ರದಾಯಿಕ ಕಲೆಗಳತ್ತ ನಡೆದಿದ್ದೆ. ಬಹುಶಃ ಸುತ್ತಲಿನ ವಾಸ್ತವದಿಂದ ಓಡಿಹೋಗುವ ಇಚ್ಛೆಯಿಂದ ಹೀಗೆ ಮಾಡಿರಬಹುದು. ಆದರೆ ಈ ಪಲಾಯನದ ಉದ್ದೇಶವು ಮಹತ್ವವಾದದ್ದನ್ನು ನೀಡಿತು. ಮೊಟ್ಟಮೊದಲ ಬಾರಿಗೆ ನೊಹ ನಾಟಕವನ್ನು ನೋಡಲು ಹೋದೆ. ಹದಿನಾಲ್ಕನೆಯ ಶತಮಾನದ ನೊಹ ನಾಟಕಕಾರ ಜಿಯಾಮಿಯು ಬರೆದಿದ್ದ ಸಿದ್ಧಾಂತಗಳನ್ನು ಓದಿದೆ.”

Read More

ದ ಮೋಸ್ಟ್ ಬ್ಯೂಟಿಫುಲ್: ಕುರೊಸಾವ ಆತ್ಮಕತೆಯ ಮತ್ತೊಂದು ಪುಟ

“ಆ ಹುಡುಗಿಯರು ನಿಸ್ವಾರ್ಥದಿಂದ ದೇಶಪ್ರೇಮಿಗಳಂತೆ ವರ್ತಿಸಬೇಕೆಂದು ನಾನೇನು ಪ್ರಜ್ಞಾಪೂರ್ವಕವಾಗಿ ಬಯಸಿರಲಿಲ್ಲ. ಆ ಚಿತ್ರದ ಥೀಮ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವುದು. ನಾವು ಈ ರೀತಿಯಲ್ಲಿ ತಯಾರಿ ಮಾಡಿಕೊಳ್ಳದಿದ್ದರೆ ಪಾತ್ರಗಳು ನೈಜವಾಗಿರದೆ ಕೇವಲ ಕಾರ್ಡ್ಬೋರ್ಡ್ನ ಕಟೌಟ್ ಗಳಂತಾಗಿಬಿಡುತ್ತಿದ್ದವು. ಕಾರ್ಖಾನೆಯ ಡಾರ್ಮಿಟರಿಯ ಮೇಲ್ವಿಚಾರಿಕೆ ನೋಡಿಕೊಳ್ಳುವ ಪಾತ್ರವನ್ನು ಐರಿ ಟಕಾಕಿ ಎನ್ನುವ ನಟಿ ನಿರ್ವಹಿಸುತ್ತಿದ್ದಳು.”

Read More

ಸುಗತ ಸಂಶಿರೊ- ಭಾಗ 2: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ