Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ತತ್ವಗಳ ಚರ್ಚಿಸುತ್ತಾ…: ಮಧುಸೂದನ್ ವೈ ಎನ್ ಅಂಕಣ

“ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ.”

Read More

ಈಡಿಪಸ್ ಕಾಂಪ್ಲೆಕ್ಸ್ ಮತ್ತು ದಾರ್ಶನಿಕ ಸಾಹಿತ್ಯ : ಮಧುಸೂದನ್ ಅಂಕಣ

“ದಾರ್ಶನಿಕ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು.”

Read More

ಕಥೆಯೊಂದನು ಹೇಳುವುದೆಂದರೆ:ಮಧುಸೂದನ್ ವೈ ಎನ್ ಬರಹ

“ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ.”

Read More

ಚೀಟ್ ಶೀಟ್: ಮಧುಸೂಧನ್ ವೈ ಎನ್ ಬರೆದ ವಾರದ ಕತೆ

“ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ