Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಲಂಕೇಶರ ‘ಅಕ್ಕ’: ಕನ್ನಡದಲ್ಲಿ ಬಂದ ವಿಶಿಷ್ಟ ಕಾದಂಬರಿ

ಈ ಕಾದಂಬರಿಯಲ್ಲಿ ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್‌ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಇವೆರಡು ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನುಈ ಕೃತಿಯ ಮೂಲಕ ಲಂಕೇಶ್‌ರಿಗೆ ಹೇಳಬೇಕಿತ್ತು.
ಪಿ.ಲಂಕೇಶರ ‘ಅಕ್ಕ’ ಕಾದಂಬರಿಯ ಕುರಿತು ನಾಗರಾಜ ಹರಪನಹಳ್ಳಿ ಬರಹ

Read More

ಅಂತರಂಗವನ್ನು ಜಗತ್ತಿನ ಮುಂದಿಟ್ಟ ಆ್ಯನ್ ಫ್ರಾಂಕ್ ಡೈರಿ

ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಅಮ್ಸ್ಟರ್ ಡ್ಯಾಮ್ ತಲುಪಿದ. ಅವನ‌ಜೊತೆ ಇದ್ದುದು ಮಗಳ ಪತ್ರಗಳು. ಡೈರಿ‌ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಭಾಷೆಯಲ್ಲಿ ಮೊದಲು ಮುದ್ರಣವಾದವು.
ನಾಗರೇಖಾ ಗಾಂವ್ಕರ ಅನುವಾದಿಸಿದ ಆ್ಯನ್ ಫ್ರಾಂಕ್‌ಳ “ದಿ ಡೈರಿ ಆಫ್ ಎ ಯಂಗ್ ಗರ್ಲ್” ಪುಸ್ತಕದ ಕುರಿತು ನಾಗರಾಜ್‌ ಹರಪನಹಳ್ಳಿ ಬರಹ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ