Advertisement

Category: ಅಂಕಣ

“ಟ್ರಿಸ್ಟ್ರಮ್ ಶ್ಯಾಂಡಿ”: ತೀರಾ ಹಳೆಯ ಹೊಚ್ಚ ಹೊಸ ಕೃತಿ

“ಹಠ ಹಿಡಿದು ನಾವೀನ್ಯತೆಯನ್ನು ತನ್ನ ಕೃತಿಯಲ್ಲಿ ತರಲು ಪ್ರಯತ್ನಿಸಿದ್ದ ಸ್ಟರ್ನ್ ಕುರಿತು ಇಂಗ್ಲೀಷ್ ವಿಮರ್ಶಕ ಸ್ಯಾಮ್ಯುಯೆಲ್ ಜಾನ್ಸನ್ ಸದಭಿಪ್ರಾಯ ಹೊಂದಿರಲಿಲ್ಲ, “ವಿಚಿತ್ರವಾದವುಗಳು ಹೆಚ್ಚು ದಿನ ಇರಲಾರವು” ಎಂದು ಈ ಕೃತಿಯನ್ನು ತಳ್ಳಿ ಹಾಕಿದ್ದ ಅವನು. ಆದರೆ, ಕಾಲಾಂತರದಲ್ಲಿ ಈ ಕೃತಿಯ ಪ್ರಸಿದ್ಧಿ ಬೆಳೆಯುತ್ತಲೇ ಸಾಗಿತು. ತನ್ನ ಯೌವನದಲ್ಲಿ ಕಾರ್ಲ್ ಮಾರ್ಕ್ಸ್ ಕೂಡ ಲಾರೆನ್ಸ್….”

Read More

ಗುಬ್ಬಿ ಕಂಪನಿ ‘ಕುರುಕ್ಷೇತ್ರ’ ನಾಟಕ ಮತ್ತು ಸಾವಧಾನ ಕ್ರಿಯೆ…

“ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ…”

Read More

ಮ್ಯಾಗ್ನೆಟಿಕ್‌ ಶಕ್ತಿ ಮತ್ತು ವಿಜ್ಞಾನ: ಶೇಷಾದ್ರಿ ಗಂಜೂರು ಅಂಕಣ

“ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ, ಆಯಸ್ಕಾಂತಗಳ ಈ ಕಣ್ಣಿಗೆ ಕಾಣದ ಶಕ್ತಿ ಅತ್ಯಂತ ಕುತೂಹಲಕರವಾದದ್ದು ಎನ್ನುವುದಂತೂ ನಿಜ. ಮ್ಯಾಗ್ನೆಟ್‌ ಗಳ ಬಗೆಗೆ ಸೋಜಿಗ ಪಟ್ಟವರು/ಪಡುವವರು ಕೇವಲ ಮಕ್ಕಳು ಮಾತ್ರವೇ ಅಲ್ಲ. ಸಾವಿರಾರು ವರ್ಷಗಳಿಂದ ದೇಶ-ವಿದೇಶಗಳ ಪಂಡಿತರು, ತತ್ವಜ್ಞಾನಿಗಳು, ವಿಜ್ಞಾನಿಗಳು ಮ್ಯಾಗ್ನೆಟ್‌ ಗಳ ಸೆಳೆತಕ್ಕೆ ಸಿಲುಕಿದ್ದಾರೆ…”

Read More

ಆ್ಯಂಟನ್ ಚೆಕಾವ್ ನ ‘ಸೀಗಲ್’ ಅನ್ನು ‘ಬೆಳ್ಳಕ್ಕಿ’ಯಾಗಿ ನೋಡುತ್ತ…

“ಚೆಕಾವ್ ಕಟ್ಟಿಕೊಡುವ ಭಾವನಾ ಪ್ರಪಂಚ ಪ್ರತಿಮೆಗಳಿಂದ ತುಂಬಿ ಹೋಗಿದೆ. ಸೀಗಲ್ ಇಲ್ಲಿ ರೂಪಾಂತರದಲ್ಲಿ ಬೆಳ್ಳಕ್ಕಿ ಆಗಿದೆ. ಇದು ಪ್ರತಿಮೆ. ಇದರ ಸುತ್ತ ಚೆಕಾವ್ ಕಟ್ಟುವ ಆವರಣವನ್ನ ನಿಲುಕಿಸಿಕೊಳ್ಳುವುದು ಕಷ್ಟದ ಕೆಲಸ. ನಾಟಕ ಮುಂಚೆಯೇ ಓದಿಕೊಂಡು ಬಂದು ಕೂತು ನೋಡಿದರೆ ಚೂರುಪಾರು ದಕ್ಕುತ್ತದೆ. ಬರಿದೇ ಹೋಗಿ ಕೂತರೆ ಆ ಪ್ರತಿಮೆಗಳು ದಕ್ಕುವುದು ಕಷ್ಟ. ಪ್ರೇಮ, ಹತಾಶೆ…”

Read More

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

“ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ