ಹೆಣ್ಣು ಮತ್ತು ದಾಟಬೇಕಾದ ಬೇಲಿಗಳು: ಶ್ರೀಹರ್ಷ ಸಾಲಿಮಠ ಅಂಕಣ
“ಮನೆಯಲ್ಲಿ ಇಡೀ ದಿನ ಕೆಲಸಗಳಲ್ಲಿ, ನೂರಾರು ದೈನಂದಿನ ಜೀವನದ ಒತ್ತಡಗಳಲ್ಲಿ ಬಂಧಿಯಾಗಿರುವ ಹೆಣ್ಣುಮಕ್ಕಳು ಹೊರಗೆ ಹೋಗಲು ಇದೊಂದೇ ಸೂಕ್ತ ಸಮಯ ಮತ್ತು ಕಾರಣ. ನದಿ ಅಥವಾ ಕೆರೆದಂಡೆಗಳ ತಂಗಾಳಿ ಹರಿಯುವ ನೀರು ಅವರ ಒತ್ತಡಕ್ಕೆ..”
ಬಿಳಿ, ಕರಿ ಪ್ರಪಂಚಗಳಲ್ಲಿ ಅಲೆವ ಪುರಾತನ ಆತ್ಮ ಗಲ್ಪಿಲಿಲ್: ವಿನತೆ ಶರ್ಮಾ ಅಂಕಣ
“ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು.:
ನಿರಾಸೆಗಳ ನಡುವಿನ ಆಶಾದಾಯಕ ವೃತ್ತಾಂತ: ಯೋಗೀಂದ್ರ ಮರವಂತೆ ಅಂಕಣ
“ಇನ್ನು ಈ ವರ್ತಮಾನ ಕಾಲದಲ್ಲಿ, “ಹೋಂ ಲೆಸ್” ವರ್ಗದಲ್ಲಿಯೇ ಅತ್ಯಂತ ದೌರ್ಭಾಗ್ಯರು ಎಂದು ಕರೆಯಲ್ಪಡುವ “ರಫ್ ಸ್ಲೀಪರ್ಸ್” ಗಳಲ್ಲಿ ಹೆಚ್ಚಿನವರು ಕಳೆದೆರಡು ತಿಂಗಳುಗಳಿಂದ ಗಟ್ಟಿ ಸೂರಿನಡಿಯ ಮೆತ್ತನೆಯ ಪಲ್ಲಂಗದಲ್ಲಿ ಮಲಗುವ ಸೌಭಾಗ್ಯ ಪಡೆದಿರುವುದು ಸುತ್ತಮುತ್ತಲಿನ ನೂರಾರು…”
ಆತ್ಮಜ್ಞಾನದ ಪುಸ್ತಕವನ್ನು ಹುಡುಕುವುದೆಲ್ಲಿ?: ಲಕ್ಷ್ಮಣ ವಿ.ಎ. ಅಂಕಣ
“ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ….
ಪಡಪೋಶಿ ಶ್ರೀನಿವಾಸನ ರಿಪೇರಿ ಪ್ರಸಂಗ: ಮಧುರಾಣಿ ಕಥಾನಕ
“ಶ್ರೀನಿವಾಸನು ಕಿಟಕಿಗಳನ್ನೆಲ್ಲಾ ಪರೀಕ್ಷಿಸಲು ಹೊರ ಮನೆಯಲ್ಲಿ ಸುತ್ತಾಡುತ್ತಿದ್ದನು. ನಾನು ಅಮ್ಮನನ್ನೇ ದಿಟ್ಟಿಸುತ್ತಿದ್ದೆ. ಈಗ ಉಂಟಾಗುವ ಪ್ರಹಸನವನ್ನು ಕಣ್ತುಂಬಿಕೊಳ್ಳಲು ನನ್ನ ಪಂಚೇಂದ್ರಿಯಗಳು ಸರ್ವ ಸನ್ನದ್ಧವಾಗಿದ್ದವು. ಅಮ್ಮ ಬಾಗಿಲನ್ನು ನೋಡಿ ಹೌಹಾರಿದಳು. ತಂದ ಕಾಫಿ ಲೋಟವನ್ನು ಟೇಬಲಿಗೆ ಕುಕ್ಕಿ “ಅಯ್ಯೋ ರಾಮ ಇದೇನೊ ಸುಡುಗಾಡು ಮಾಡಿಟ್ಟು ಈ ಪಡಪೋಶಿ ಇಡೀ ಬಾಗ್ಲು ಹಾಳುಗೆಡವಿದನಲ್ಲ ಇವನ ಮನೆ ಕಾಯುವಾಗ” ಅಂದುಕೋತಾ….”
ಬೇಡದ ಹೂ: ಆಶಾ ಜಗದೀಶ್ ಅಂಕಣ
“ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ.”
ಬಲೂನು ಊದುವ ಮಂಗಳಿ ಮತ್ತು ಹಾಡು ಹೇಳುವ ಮಕ್ಕಳು… : ಶ್ರೀಹರ್ಷ ಸಾಲಿಮಠ ಅಂಕಣ
“ಕೆಲವು ಮನೆಗಳಿಗೆ ಹೋದಾಗ ಜನ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟಿರುತ್ತಾರೆ. ಹಾಡಿನದೋ, ನರ್ತನದ್ದೋ, ಓದಿನದ್ದೋ ಅಥವಾ ಚಿತ್ರ ಬರೆಯುವುದೋ.. ಹೀಗೆ ಯಾವುದೋ ಒಂದು. ಅದೇನೂ ಅಂತಹ ಅಪರೂಪದ ಪ್ರತಿಭೆ ಅಂತ ಇರುವುದಿಲ್ಲ. ಸುಮ್ಮನೆ ಬಂದವರಿಗೆ ತೊರಿಸುವುದಕ್ಕೆ “ಡೆಮೋ ಪರ್ಪಸ್” ಒಂದಷ್ಟು ಕಲಿತದ್ದು…”
ಉಡುಗೊರೆ ಸಂಸ್ಕೃತಿಯಲ್ಲಿ ಅಡಗಿರುವ ತಾಯಂದಿರ ದಿನ: ವಿನತೆ ಶರ್ಮಾ ಅಂಕಣ
“ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು..”
ಮಹಾಯುದ್ಧ ಮುಗಿದು ಎಪ್ಪತ್ತೈದು ವರುಷಗಳ ತರುವಾಯ: ಯೋಗೀಂದ್ರ ಮರವಂತೆ ಅಂಕಣ
“ಎಪ್ಪತ್ತೈದು ವರ್ಷಗಳ ಹಿಂದೆ ಲಂಡನ್ನಿನ ಕೇಂದ್ರಭಾಗದ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು, ಹಲ್ಲುಗಳ ನಡುವೆ ಸಿಗಾರ್ ಅದುಮಿ ಹಿಡಿದೇ ನಗೆ ಬೀರುತ್ತಾ ಬಲ ಕೈಯನ್ನು ತನಗಿಂತ ಮೇಲೆತ್ತಿ “ವಿಕ್ಟರಿ” ಸಂಕೇತವನ್ನು ಕೆಳಗೆ ನೆರೆದಿದ್ದ ಜನಸಮೂಹದತ್ತ ತೋರಿಸುತ್ತ ಪ್ರಧಾನಿ ಚರ್ಚಿಲ್ ನಿಂತಿದ್ದಾಗ ಕೇಳಿಬಂದ ಚಪ್ಪಾಳೆ ಕೇಕೆಗಳು ಈಗ ಕೇಳಿಸದಾದರೂ, ಮನೆಯಿಂದ ಹೊರಬರಲಾರದ..”









