ಆಶಾ ಜಗದೀಶ್ ಬರೆದ ಈ ದಿನದ ಕವಿತೆ
“ಮಗಳು ಆಕಾಶದಲ್ಲೇ ಹಾರಾಡಬೇಕು
ಎಂದು ಕನಸುತ್ತಿದ್ದ ಅಪ್ಪನಿಗೆ
ಬೇಟೆಗಾರನ ಭಯ
ಅಯ್ಯೋ ಅಪ್ಪ…”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
Posted by ಆಶಾ ಜಗದೀಶ್ | Apr 2, 2021 | ದಿನದ ಕವಿತೆ |
“ಮಗಳು ಆಕಾಶದಲ್ಲೇ ಹಾರಾಡಬೇಕು
ಎಂದು ಕನಸುತ್ತಿದ್ದ ಅಪ್ಪನಿಗೆ
ಬೇಟೆಗಾರನ ಭಯ
ಅಯ್ಯೋ ಅಪ್ಪ…”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ
Posted by ಆಶಾ ಜಗದೀಶ್ | Sep 26, 2020 | ಅಂಕಣ |
“ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ.”
Read MorePosted by ಆಶಾ ಜಗದೀಶ್ | Sep 10, 2020 | ಅಂಕಣ |
“ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು…”
Read MorePosted by ಆಶಾ ಜಗದೀಶ್ | Aug 27, 2020 | ಅಂಕಣ |
“ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ.. “
Read MorePosted by ಆಶಾ ಜಗದೀಶ್ | Aug 13, 2020 | ಅಂಕಣ |
“ಇಲ್ಲಿ ಒಮ್ಮೆ ಕವಿ ಬೇಸಗೆಯ ಒಂದು ಸಂಜೆಯಲ್ಲಿ ಪರಿಸರದ ಸೌಂದರ್ಯವನ್ನು ಸವಿಯುತ್ತಿರುವಾಗ, ಒಂದು ಕಲ್ಲು ಗುಹೆಯ ಬಳಿ ಸುಂದರವಾದ ದೋಣಿಯನ್ನು ನೋಡುತ್ತಾನೆ. ತಕ್ಷಣ ಅವನಿಗೆ ಅದು ತನಗೆ ಬೇಕು ಎನಿಸಿಬಿಡುತ್ತದೆ. ಅವನು ನಿಧಾನವಾಗಿ ಕಳ್ಳತನದಿಂದ ಅದರ ಹಗ್ಗವನ್ನು ಬಿಚ್ಚಿ ಮೆಲ್ಲಗೆ ದೋಣಿಯನ್ನು ತಳ್ಳಿಕೊಂಡು ಹೋಗಿ..”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More