Advertisement
ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

ಮರೆ: ಎಚ್.ಆರ್.ರಮೇಶ ಬರೆದ ಈ ವಾರದ ಕತೆ

“‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು.”

Read More

ಕಾಲವೇ ದಕ್ಕಿಸಿಕೊಂಡ ಕವಿತೆಗಳು:ಶಶಿಸಂಪಳ್ಳಿ ಕವಿತಾ ಸಂಕಲನದ ಕುರಿತು ಎಚ್.ಆರ್. ರಮೇಶ್

“ಈ ಸಂಕಲದಲ್ಲಿನ ಪುಟ್ಟ ಪುಟ್ಟ ಕವಿತೆಗಳ ಹಿಂದೆ ನೀಲು ನೆರಳು ಇದ್ದರೂ ಇವು ಕವಿಯ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ತನ್ನದೇ ಆದ ಭಾಷೆ ಮತ್ತು ನಿರೂಪಣೆಗಳ ಮೂಲಕ ಸೌಪಜ್ಞತೆಯನ್ನು ಮರೆಯುತ್ತಾನೆ ಕವಿ. ಹಾಗೆ ನೋಡಿದರೆ ನೀಲು ಕವಿತೆಗಳ ಹಿಂದೆ ಝೆನ್ ಉವಾಚ, ಹಾಯ್ಕುಗಳು, ವಚನಗಳ ವೈಚಾರಿಕತೆ, ಸೂಫಿಸಂತರ ತಾತ್ವಿಕತೆ, ಲೌಕಿಕ ಮತ್ತು ಅಲೌಕಿಕ ಬದುಕಿನ ವಾಸನೆ ಬೆರೆತಿರುವುದನ್ನು ನಿಚ್ಚಳವಾಗಿ ಕಾಣಬಹುದು.”

Read More

ಎಚ್ ಆರ್ ರಮೇಶ್ ಬರೆದ ಮೂರು ಕವಿತೆಗಳು

“ಈ ಬೃಹತ್ ಮರದ ರಂಬೆ ಕೊಂಬೆಗಳಿಗೆಲ್ಲಾ ಸೌಂದರ್ಯವ ಮೆತ್ತಿದೆ ಮಂಜು ಆವರಿಸಿ ಸುತ್ತ ಮರ ಮರವನ್ನೇ ಎತ್ತಿ ಹೋಗುತಿದೆ ತೇಲಿಸಿಕೊಂಡು ಒಂದು ಪಕ್ಷಿ ಗೊಂಚಲು ಗೊಂಚಲು ಬಿಟ್ಟಿರುವ ಮರದ ಹಣ್ಣುಗಳನ್ನು ತಿನ್ನುತ್ತ ಅದೂ ಅದರ ಜೊತೆ ತೇಲುತಿದೆ……..”
ಎಚ್ ಆರ್ ರಮೇಶ್ ಬರೆದ ಮೂರು ಕವಿತೆಗಳು ಇಲ್ಲಿವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ