Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಬದುಕಿನೆಡೆಗೆ ವಿನೀತ ಭಾವ ಮೂಡಿಸುವ ‘ಶ್ರೀ ರಾಮಕಥಾವತಾರ’

ಈ ಮೇಲಿನ ಎರಡು ಸ೦ವಾದಗಳನ್ನು ಓದಿದರೆ ಸಾಕು, ಪುಸ್ತಕವನ್ನು ಮುಚ್ಚದೆ ಓದಿಕೊ೦ಡು ಹೋಗಬೇಕು ಎನಿಸುವಷ್ಟು ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸ೦ವಾದದಲ್ಲಿ, ಇಡೀ ರಾಮಾಯಣದ ಮಹಿಮೆಯನ್ನು ಪುಸ್ತಕ ರಚನಕಾರರು ತೆರೆದಿಟ್ಟಿದ್ದಾರೆ. ಎರಡನೇ ಸ೦ವಾದದಲ್ಲಿ, ವಿದ್ಯೆ ಎ೦ದರೆ ಏನೇನನ್ನೆಲ್ಲಾ ಒಳಗೊ೦ಡಿರಬೇಕು, ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ವಿದ್ಯೆ ಯಾವುದು? ಎ೦ಬುದನ್ನು ಸರಳವಾಗಿ ಅರ್ಥವಾಗುವ೦ತೆ ಲೇಖಕರಾದ ಶ್ರೀ ಕೆ.ಎಸ್.ನಾರಾಯಣಾಚಾರ್ಯರು ಆಕರ್ಷಕ ರೀತಿಯಲ್ಲಿ ಬರೆದು ಓದುಗನ ಕುತೂಹಲವನ್ನು ಹೆಚ್ಚಿಸುವ೦ತೆ ಮಾಡಿದ್ದಾರೆ.
ಡಾ || ಕೆ.ಎಸ್.ನಾರಾಯಣಾಚಾರ್ಯ ಬರೆದ ಶ್ರೀ ರಾಮಕಥಾವತಾರ ಪುಸ್ತಕದ ಕುರಿತು ನಯನಾ ಭಿಡೆ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ