Advertisement

ಸುವರ್ಣ ಚೆಳ್ಳೂರು

ಉಮ್ಮತ್ತೂರಿನ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ಹೊಸ ಅಂಕಣ

“ಪುರಾತನದ ಬಗೆಗೆ ಅಲಕ್ಷ್ಯ ಅನಾದರಗಳು ಬೆಳೆಯುತ್ತಿರುವ ಈ ಯುಗದಲ್ಲಿ ಯುವಜನತೆಗೆ ಪ್ರಾಚೀನ ದೇಗುಲಗಳ ಮಹತ್ವದ ಪರಿಚಯ ಮಾಡಿಸಬೇಕಾದುದು ಹಿರಿಯರ ಆದ್ಯಕರ್ತವ್ಯವೂ ಹೌದು. ವಿದೇಶಗಳಲ್ಲಿ ಅಲ್ಪಸ್ವಲ್ಪ ಪಳೆಯುಳಿಕೆಯನ್ನೂ ಜತನವಾಗಿಟ್ಟು ಮೆರೆಸುತ್ತಿರುವಾಗ, ಅದ್ಭುತ ನಿಧಿಯನ್ನೇ ಸಮೃದ್ಧವಾಗಿ ತುಂಬಿಕೊಂಡಿರುವ ನಮ್ಮ ನಾಡಿನಲ್ಲಿ ಅವುಗಳ ರಕ್ಷಣೆ, ಪರಿಚಯ ಉಳಿವುಗಳಿಗೆ ಸಂಬಂಧಿಸಿದಂತೆ ನಮ್ಮ ಕಾಳಜಿ ಏನೇನೂ ಸಾಲದು. ಈ ದೃಷ್ಟಿಯಿಂದ ಕನ್ನಡನಾಡಿನ ಪುರಾತನ ದೇಗುಲಗಳ ಬಗೆಗಿನ ಈ ಲೇಖನಸರಣಿ….”

Read More

ನಾನು ಓದಿದ ಮಹಾರಾಜ ಕಾಲೇಜು:ಟಿ.ಎಸ್. ಗೋಪಾಲ್ ನೆನಪುಗಳು

ಮಹಾರಾಜ ಕಾಲೇಜಿನ ಭವ್ಯ ಕಟ್ಟಡದಲ್ಲಿ ತಿರುಗಾಡಿ, ತರಗತಿಯ ಕೊಠಡಿಗಳಲ್ಲಿ ಕುಳಿತು ವಿದ್ಯಾರ್ಥಿಯಾಗಿ ಒಂದಿಷ್ಟು ಅನುಭವ ಪಡೆದಮೇಲೆ, ಬೇರಾವ ಕಾಲೇಜೂ ಇದರ ಭವ್ಯತೆಗೆ ಸಮನಲ್ಲ ಎನಿಸಿದರೆ ತಪ್ಪಿಲ್ಲ. ಈ ಕಾಲೇಜಿನ ಇತಿಹಾಸ, ಅಧ್ಯಾಪಕ ಪರಂಪರೆ ಅತ್ಯುನ್ನತ ದರ್ಜೆಯದು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ