Advertisement

Category: ಅಂಕಣ

ಅತಿವೇಗದ ರೈಲಿನ ಪರವಿರೋಧದ ವಿಚಾರಗಳು: ಯೋಗೀಂದ್ರ ಮರವಂತೆ ಅಂಕಣ

“ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್…”

Read More

ಚಿಕ್ಕಪ್ಪ ಕೊಡಿಸಿದ್ದ ವಾಚು ಕಳೆದುಹೋಯಿತು!: ಶೇಷಾದ್ರಿ ಗಂಜೂರು ಅಂಕಣ

“ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು”

Read More

ಹೇಳದೇ ಉಳಿದ ಮಾತೊಂದಿದೆ…: ಆಶಾ ಜಗದೀಶ್ ಅಂಕಣ

“ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು…”

Read More

ಗಣಿಗಾರಿಕೆಯ ಧೂಳಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ: ಶೇಷಾದ್ರಿ ಗಂಜೂರು ಅಂಕಣ

“ಈ ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ..”

Read More

ಶಾಲಾ ಪುನಃರಾರಂಭದ ವಿಚಿತ್ರ ವಿನೂತನ ಘಳಿಗೆಗಳು: ಯೋಗೀಂದ್ರ ಮರವಂತೆ ಅಂಕಣ

“ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ