Advertisement

Category: ಸಂಪಿಗೆ ಸ್ಪೆಷಲ್

ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ್ ಚರ್ತುವೇದಿ ಬರೆದ ಲೇಖನ

“ಫ್ಲೋರಂತಿನೊ ಅವಳ ಪ್ರೀತಿಯಿಲ್ಲದೆ ಭಗ್ನಗೊಂಡು ಅಸ್ತವ್ಯಸ್ತಗೊಂಡಿರುತ್ತಾನೆ. ಅವನಿಗೆ ಅವನ ಪ್ರೀತಿಯಲ್ಲಿ ಅದ್ಯಾವ ಕೊರತೆಯಿತ್ತು ಎನ್ನುವ ವಿಷಯದ್ದೇ ಚಿಂತೆಯಾಗಿರುತ್ತದೆ. ಅವನು ಹಲವಾರು ಕಾರಣಗಳ ಹುಡುಕಾಟದ ನಂತರವೂ ಒಂದಿಷ್ಟು ಲವಲೇಶ ಕಳೆದುಕೊಳ್ಳದೇ ಅವಳನ್ನು ಮೊದಲಿನಷ್ಟೇ ಪ್ರೀತಿಸುತ್ತಾನೆ. ಅವಳ ಬಗ್ಗೆ ಒಂದು ಕ್ಷಣಕ್ಕಾಗುವಷ್ಟೂ ಆತ ಕೆಟ್ಟದನ್ನು ಯೋಚಿಸುವುದಿಲ್ಲ. ಅಷ್ಟೇ ಅಲ್ಲ ಅವಳ ಬಗ್ಗೆ ಮೊದಲಿನ ಪ್ರೀತಿಯನ್ನೇ”

Read More

ಸಾಹಿತ್ಯದ ನಿಷಿದ್ಧ ವಲಯ: ಕೆ.ವಿ. ತಿರುಮಲೇಶ್ ಲೇಖನ

“ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ.”

Read More

ನನಗಿನ್ನೂ ನೆನಪಿದೆ. ಬಹುಶಃ ಆಗ ನಾನು ತುಂಬಾ ಎಳೆಯ ಹುಡುಗಿ

“ಆರಂಭವೂ ಇಲ್ಲದ ಅಂತ್ಯವೂ ಇಲ್ಲದ, ಹಾದಿಯಿಲ್ಲದ ಹಾದಿಯಲ್ಲಿ ಏನೂ ಗೊತ್ತಿಲ್ಲದೆ ಬರೆಯುತ್ತಾ ಬಿಳಿಯ ಮುಗಿಲಿನ ಒಳಗೆ ಹಾದು ಹೋಗುತ್ತಿದ್ದೇನೆ. ನಿಮಗೆಲ್ಲರಿಗೂ ನಮಸ್ಕಾರ.”
ನಕ್ಷತ್ರ ಎಂಬ ಹೆಸರಿನಲ್ಲಿ ಕವಿತೆ ಬರೆಯುತ್ತಿದ್ದ ನಾಗಶ್ರೀ ಶ್ರೀರಕ್ಷ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳಾದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಕನ್ನಡದ ಈ ಅನನ್ಯ ಕವಯತ್ರಿ ತನ್ನ ಏಕೈಕ ಕವಿತಾ ಸಂಕಲನಕ್ಕೆ ಬರೆದ ಪ್ರಸ್ತಾವನೆಯ ಸಾಲುಗಳು..”

Read More

ತರ ತರದ ತರಕಾರಿ: ಕೆ.ವಿ. ತಿರುಮಲೇಶ್ ಲೇಖನ

“ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು…”

Read More

ಆಹಾರದಲ್ಲಿನ ಆರೋಗ್ಯದ ಗುಟ್ಟು: ಕ್ಷಮಾ ವಿ. ಭಾನುಪ್ರಕಾಶ್ ಬರಹ

“ನಮ್ಮ ದೇಹವು ನಮ್ಮ ಹಿಂದಿನ ತಲೆಮಾರಿನವರಂತೆಯೋ, ಹೊಲಗಳಲ್ಲಿ ದಿನವೆಲ್ಲಾ ದುಡಿಯುವ ಶ್ರಮಿಕ ರೈತನಂತೆಯೋ ದಣಿಯುವುದಿಲ್ಲವಾದ್ದರಿಂದ ಅದಕ್ಕೆಅವರಷ್ಟೇ ಪ್ರಮಾಣದಲ್ಲಿ ಆಹಾರ ಕೂಡ ಬೇಡ; ಇದು ಅತ್ಯಂತ ಮೂಲಭೂತ ವಾಸ್ತವ; ಹಾಗಾಗಿ ನಮ್ಮ ದೇಹವು ಎಷ್ಟು ಪ್ರಮಾಣದ ಶಕ್ತಿ ಬೇಡುತ್ತದೋ ಅದಕ್ಕೆ ತಕ್ಕಷ್ಟು ಆಹಾರ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ