Advertisement

Tag: ಆಸ್ಟ್ರೇಲಿಯಾ

ಯೂತ್ ಕ್ರೈಂ ಸುಧಾರಣೆಯತ್ತ: ವಿನತೆ ಶರ್ಮ ಅಂಕಣ

ನಾವು ಮುಖ್ಯವಾಗಿ ಯೂತ್ ಕ್ರೈಂ ವಿಷಯವನ್ನು ಅಪರಾಧ-ಕೇಂದ್ರಿತ ನಿಲುವಿನಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಅದನ್ನು ಪರಿಹಾರ-ಕೇಂದ್ರಿತ ದೃಷ್ಟಿಯಿಂದ ನೋಡಬೇಕು. ಆಗ ನಮ್ಮ ಗಮನ ಸಮಸ್ಯೆಗಿಂತಲೂ ಹೆಚ್ಚು ಒಟ್ಟಾರೆ ಸಮಗ್ರ ಪರಿಸ್ಥಿತಿಯನ್ನು ನೋಡುವ, ಅದನ್ನು ವಿಶ್ಲೇಷಿಸುವ ಸುಧಾರಣಾ ಹಾದಿಯತ್ತ ಹೊರಳುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ನಿಮ್ಮ ಓದಿಗೆ

Read More

ಮಹಿಳಾ ದೌರ್ಜನ್ಯದ ಸುತ್ತ…: ವಿನತೆ ಶರ್ಮ ಅಂಕಣ

ಒಬ್ಬ ಮಹಿಳೆ ತನ್ನ ಗಂಡನಿಂದಲೊ, ಜೀವನ ಸಂಗಾತಿಯಿಂದಲೊ ಅಥವಾ ಆ ರೀತಿಯ ಸಂಬಂಧವು ಕೊನೆಯಾಗಿ ಬೇರ್ಪಟ್ಟ ಮೇಲೂ ಅವರಿಂದ ಹಿಂಸೆಗೊಳಗಾಗಿ ಸಾಯುವುದು ಬಹಳ ದುಃಖಕರ ವಿಷಯ. ಒಂದು ಮುಂದುವರೆದ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಾತ್ಯ ದೇಶವಾದ, ಕೇವಲ ೨೬ ಮಿಲಿಯನ್ ಜನರಿರುವ ಈ ದೇಶದಲ್ಲಿ ಕೌಟುಂಬಿಕ ಹಿಂಸೆ ಹಿನ್ನೆಲೆಯಲ್ಲಿ ಹೆಂಗಸೊಬ್ಬಳನ್ನು ಸಾಯಿಸುವುದು ಅವಮಾನವನ್ನುಂಟು ಮಾಡುವ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಶರತ್ಕಾಲದ ತಂಪೂ, ಸಾಮರಸ್ಯದ ವಾರವೂ: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರುವಾಗಿದೆ. ದಿನದ ಉಷ್ಣಾಂಶ ತಗ್ಗುತ್ತಿದೆ. ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಬೇಸಿಗೆಯ ತೀವ್ರತೆಯಿಂದ ಬಳಲಿದ್ದ ಮೈಮನಗಳಿಗೆ ಈ ತಂಪು ಹಿತವಾಗಿದ್ದು, ಬೆಚ್ಚನೆ ಹೊದಿಕೆಯಲ್ಲಿ ಮೈ ತೂರಿಸಿ ಸುಖವಾಗಿ ನಿದ್ರಿಸುವ ಈ ದಿನಗಳು ಅಪ್ಯಾಯಮಾನವಾಗಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ಮಹಿಳಾ ಚೈತನ್ಯ, ಆರ್ಥಿಕ ರಂಗದಲ್ಲಿ ಒಳಗೊಳ್ಳುವಿಕೆ… : ವಿನತೆ ಶರ್ಮ ಅಂಕಣ

ಅವಳು ‘ಕೇರ್ ಗಿವರ್’ ಸ್ಥಾನದಲ್ಲಿದ್ದಾಗ ಕುಟುಂಬದ ಇತರರು ಗಂಡಸು ಕುಟುಂಬದ ಹಿರಿಯ/ಮುಖ್ಯಸ್ಥ ಎನ್ನುವ ನಂಬಿಕೆಯನ್ನು ಮುಂದುವರೆಸುತ್ತಾರೆ. ಮುಂದೊಮ್ಮೆ ಅವಳು ಉದ್ಯೋಗಕ್ಕೆ ವಾಪಸ್ಸಾಗಿ ತಿಂಗಳ ಸಂಬಳ ಪಡೆದರೂ ಅಷ್ಟರಲ್ಲಿ ಮನೆ ಸಾಲ ತೀರಿಸುವುದು ಗಂಡಸು, ತಿಂಗಳ ಖರ್ಚಿಗೆ ದುಡಿಯುವುದು ಗಂಡಸು ಎನ್ನುವುದು ಆಳವಾಗಿ ಬೇರೂರಿರುತ್ತದೆ. ಕಡೆಗೆ ಹೆಂಗಸಿನ ಗಳಿಕೆ ‘ಸೆಕೆಂಡರಿ’ ಆಗಿಯೇ ಉಳಿಯುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಹಿಳಾ ಸಾಮರ್ಥ್ಯ ಮತ್ತು ಸಬಲೀಕರಣ…: ವಿನತೆ ಶರ್ಮ ಅಂಕಣ

ಜಸಿಂಡಾ ಆರ್ಡೆರ್ನ್ ತಮ್ಮ ಹೈಸ್ಕೂಲ್ ದಿನಗಳಿಂದ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ, ಕಠಿಣ ಶ್ರಮದಿಂದ ರಾಜಕೀಯ ವಲಯದಲ್ಲಿ ಬೆಳೆದವರು. ಮಗುವಿಗೆ ಜನ್ಮ ಕೊಟ್ಟು, ಬಾಣಂತಿಯಾಗಿದ್ದೂ ತಮ್ಮ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸಿದ ಹೆಮ್ಮೆಯ ಹೆಣ್ಣು ಇವರು. ಹಾಗೆ ನೋಡಿದರೆ ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಮಹಿಳಾ ರಾಜಕೀಯ ನಾಯಕರು, ಪ್ರಧಾನಿಗಳು, ಅಧ್ಯಕ್ಷರು, ಚಾನ್ಸಲರ್ ಮುಂತಾದವರ ಉದಾಹರಣೆಗಳು ಇವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ