Advertisement

Tag: ದ. ರಾ. ಬೇಂದ್ರೆ

‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ

“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”

Read More

ವರಕವಿ ಹುಟ್ಟಿದ ದಿನದಂದು ಚೆಂಡುಮಲ್ಲಿಗೆ ನೆನಪು

ಅಂದಿನ ಸಮಾರಂಭದಲ್ಲಿ ಬೇಂದ್ರೆಯವರಿಗೆ ಚಂಡುಹೂವಿನ ಹಾರ ಹಾಕಿದ್ದರಂತೆ… ಆಗವರು ‘ನಮ್ಮಕಡೆ ಬಲಿಗೆ ಸಿದ್ಧವಾದ ಪ್ರಾಣಿಗಳಿಗೆ ಮಾತ್ರ ಇಂಥ ಹಾರ ಹಾಕೋದು’ ಎಂದು ನಕ್ಕಿದ್ದರಂತೆ…

Read More

ದಿನದ ಕವಿತೆಯಲ್ಲಿ ‘ಚಿಗರಿಗಂಗಳ ಚೆಲುವಿ’…

ವರಕವಿ ಬೇಂದ್ರೆಯವರ ಜನ್ಮದಿನದಂದು ಅವರ ‘ಚಿಗರಿಗಂಗಳ ಚೆಲುವಿ’ ಕವಿತೆ ಕೆಂಡಸಂಪಿಗೆಯ ಓದುಗರಿಗಾಗಿ. ಈ ಕವಿತೆಯ ಕುರಿತ ಟಿಪ್ಪಣಿಯನ್ನು ಧಾರವಾಡದ ಸಹೃದಯಿ ಸುನಾಥ ಬರೆದಿದ್ದಾರೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ