Advertisement

Tag: MadhuRani H.S

ಮರಾಠಿ ಚೆಲುವೆಯ ಮೆಕ್ಯಾನಿಕ್ ಪ್ರೇಮಾಯಣ ಹಾಗೂ ಕನ್ನಡ ಸಾಹಿತ್ಯ

“ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು.”

Read More

ಎಳೆನಿಂಬೇಕಾಯಿಗೊಂದು ‘ಫಿರೀ’ ಗುಲಾಬಿ ಹೂವು

ಬ್ರಾಹ್ಮಣ ಕೇರಿಯ ಹುಡುಗಿಯರ ಸಂಕಟವು ಕೇವಲ ಮಾರುಕಟ್ಟೆಯಲ್ಲಿ ಗುಲಾಬಿ ಹೂವು ನೋಡುವುದರಲ್ಲೇ ಕಳೆದುಹೋಗುತ್ತಿತ್ತು. ಮನೆಯಲ್ಲಿ ಕಿರಿಯಳಾದ ನನಗೆ ಮೊಸರಿನ ಸರ್ಕಲ್ಲನ್ನು ಹಾದು ಜಮಾಲನ ಅಂಗಡಿಗೆ ಪ್ರತಿ ಶುಕ್ರವಾರ ಹೋಗಿ ಹೂವು ತರುವ ಜವಾಬ್ದಾರಿ ಹೆಗಲೇರಿತ್ತು. ಅದೊಂದು ಪುಟ್ಟ ವೃತ್ತಕ್ಕೆ ಮೊಸರಿನ ಸರ್ಕಲ್ ಎಂಬ ಹೆಸರು ಬರಲು ಕಾರಣ ಸುತ್ತಲ ಹತ್ತಾರು ಹಳ್ಳಿಗಳಿಂದ ಬಂದು ವೃತ್ತಾಕಾರವಾಗಿ ಕೂರುತ್ತಿದ್ದ ಗೌಳಿಗರು. ಹಳ್ಳಿಗಳಿಂದ ಬರುತ್ತಿದ್ದ ತಾಜಾ ಹಾಲು ಮೊಸರು …”

Read More

ಪಡಪೋಶಿ ಶ್ರೀನಿವಾಸನ ರಿಪೇರಿ ಪ್ರಸಂಗ: ಮಧುರಾಣಿ ಕಥಾನಕ

“ಶ್ರೀನಿವಾಸನು ಕಿಟಕಿಗಳನ್ನೆಲ್ಲಾ ಪರೀಕ್ಷಿಸಲು ಹೊರ ಮನೆಯಲ್ಲಿ ಸುತ್ತಾಡುತ್ತಿದ್ದನು. ನಾನು ಅಮ್ಮನನ್ನೇ ದಿಟ್ಟಿಸುತ್ತಿದ್ದೆ. ಈಗ ಉಂಟಾಗುವ ಪ್ರಹಸನವನ್ನು ಕಣ್ತುಂಬಿಕೊಳ್ಳಲು ನನ್ನ ಪಂಚೇಂದ್ರಿಯಗಳು ಸರ್ವ ಸನ್ನದ್ಧವಾಗಿದ್ದವು. ಅಮ್ಮ ಬಾಗಿಲನ್ನು ನೋಡಿ ಹೌಹಾರಿದಳು. ತಂದ ಕಾಫಿ ಲೋಟವನ್ನು ಟೇಬಲಿಗೆ ಕುಕ್ಕಿ “ಅಯ್ಯೋ ರಾಮ ಇದೇನೊ ಸುಡುಗಾಡು ಮಾಡಿಟ್ಟು ಈ ಪಡಪೋಶಿ ಇಡೀ ಬಾಗ್ಲು ಹಾಳುಗೆಡವಿದನಲ್ಲ ಇವನ ಮನೆ ಕಾಯುವಾಗ” ಅಂದುಕೋತಾ….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ