ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.
ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ...
ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.