ಮರೆಯಲಾಗದ ಮೇಷ್ಟ್ರ ಕತೆ: ಕುರಸೋವ ಆತ್ಮಕತೆಯ ಕಂತು
“ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು.”
ಸೀರೆ ಕದಿಯೋ ಶಾಮಣ್ಣ: ಭಾರತಿ ಹೆಗಡೆ ಕಥಾನಕ
“ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ.”
ಚಲನಚಿತ್ರ ನಿರ್ದೇಶನ ಕಲಿಕೆಯ ಪಾಠಗಳು: ಕುರಸೋವ ಆತ್ಮಕತೆಯ ಪುಟ
“ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು.”
ಅದೇ ಅಂಗಳ,ಅದೇ ಮೆಟ್ಟಿಲು,ಅಪ್ಪನನ್ನು ಮಲಗಿಸಿದ್ದ ಅದೇ ಆ ಕೋಣೆ
“ಅಪ್ಪ ಹೋಗಿ ಮೂವತ್ತಾರು ವರ್ಷಗಳ ನಂತರವೂ ಈಗಲೂ ಹರಳುಗಟ್ಟಿದ ಅವನ ನೆನಪುಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೊಂಡರೆ ಮನೆಯವರಿಗೆಲ್ಲ ತೋರಿಸಿಯಾದಮೇಲೂ ನಾನು ತೋರಿಸುವುದು ಮತ್ತೂ ಯಾರೋ ಬಾಕಿ ಇದ್ದಾರೆ ಎನಿಸಿಬಿಡುತ್ತದೆ. . ಹೀಗೆಲ್ಲ ಈಗಲೂ ನಮ್ಮೊಳಗೆ ಜೀವಂತವಾಗಿಯೇ ಇದ್ದು ನಮ್ಮನ್ನು ಆಗಿನಿಂದ ಈಗಿನವರೆಗೂ..”
ಶಿಖರದ ತುದಿಯಲ್ಲಿ ಕಿವಿಯಲ್ಲುಸುರುವ ತಂಗಾಳಿ
“ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ….”
ಓಡಿಹೋದವನು ಮತ್ತು ಈಜಲು ಬಾರದೆ ಹೋದವನು: ಭಾರತಿ ಹೆಗಡೆ ಕಥಾನಕ
“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.
ನೆಗಟೀವ್ ಮತ್ತು ಪಾಸಿಟೀವ್ : ಕುರಸೋವ ಆತ್ಮಕತೆಯ ಪುಟ
“ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು.”
ಪಾರ್ಲೆ ಜಿ ಬಿಸ್ಕೆಟ್ಟೂ ಮತ್ತು ಓಡಿಹೋದವರೂ..: ಭಾರತಿ ಹೆಗಡೆ ಕಥಾನಕ
“ಸಿರಿಗೆ ಬಿಸ್ಕೆಟ್ ಅಂದರೆ ಅದೂ ಈ ಪಾರ್ಲೆ ಜಿ ಬಿಸ್ಕೆಟ್ ಎಂದರೆ ಎಂಥದೋ ಸೆಳೆತ. ಅವಳ ಅಪ್ಪ ಎಲ್ಲಿಯಾದರೂ ಹೋದವ ಮನೆಗೆ ಬರುವಾಗಲೆಲ್ಲ ಒಂದೊಂದು ಬಿಸ್ಕೆಟ್ ಪ್ಯಾಕೆಟ್ ತರುತ್ತಿದ್ದದ್ದು, ಮನೆಮಂದಿಗೆ ಹಂಚಿ ಕಡೆಗೆ ಉಳಿದಿರುವ ಒಂದೇ ಬಿಸ್ಕೆಟ್ ತಿಂದು ಇನ್ನಷ್ಟು ಬೇಕಿತ್ತು ಎಂದು ಅದೆಷ್ಟು ಸಲ ಅನಿಸುತ್ತಿತ್ತು.”
ಹೇಳಲು ಕಷ್ಟ ಎನಿಸುವ ಕತೆ: ಕುರಸೋವ ಆತ್ಮಕತೆಯ ಮತ್ತೊಂದು ಪುಟ
“ನಾವಿಬ್ಬರೂ ಆಡಿದ ಕಡೆಯ ಮಾತುಗಳು ನೆನಪಿದ್ದರೂ ಯಾವುದನ್ನು ಮೊದಲು ಮಾತಾಡಿದೆವು ಯಾವುದನ್ನು ಆಮೇಲೆ ಅನ್ನುವುದು ನೆನಪಿಲ್ಲ. ಶಿನ್ ಒಕುಬೊ ನಿಲ್ದಾಣದ ಹತ್ತಿರ ಪರಸ್ಪರ ವಿದಾಯ ಹೇಳಿದೆವು. ಟ್ಯಾಕ್ಸಿಯಲ್ಲಿ ಆ ನಿಲ್ದಾಣಕ್ಕೆ ಬಂದೆವು. ನನ್ನಣ್ಣ ಟ್ಯಾಕ್ಸಿ ಇಳಿದು ರೈಲು ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುತ್ತಾ ಮನೆಯವರೆಗೂ ಟ್ಯಾಕ್ಸಿಯಲ್ಲೇ ಹೋಗು ಅಂತ ಹೇಳಿದ. ಕಾರು ಚಲಿಸುತ್ತಿದ್ದಂತೆ ಮತ್ತೆ ಮೆಟ್ಟಿಲಿಳಿದು ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಕೈಯಾಡಿಸಿದ. ಟ್ಯಾಕ್ಸಿಯಿಂದಿಳಿದು ಅವನ ಹತ್ತಿರ ಹೋಗಿ “ಏನು?” ಅಂದೆ.”









