Advertisement

Month: September 2024

ಸಂಧ್ಯಾ ಹೊನಗುಂಟಿಕರ್ ಬರೆದ ಎರಡು ಕವಿತೆಗಳು

“ತೊಟ್ಟಿಲಲ್ಲಿ ಬೆಳದಿಂಗಳು
ಮಡಿಲಲ್ಲಿ ಬೆಳ್ಮುಗಿಲು
ಮನೆಯಂಗಳದಿ ಇಂದ್ರಚಾಪ
ಸೂರ್ಯ ಚಂದ್ರರಿಗೆ ಅನುಮಾನ
ನಾವಿಲ್ಲಿರಬೇಕೋ… ಇಲ್ಲಾ ಆಗಸದಲ್ಲೋ..”- ಸಂಧ್ಯಾ ಹೊನಗುಂಟಿಕರ್ ಬರೆದ ಎರಡು ಕವಿತೆಗಳು

Read More

ಸೋಮಶೇಖರ ಸಿರಾ ತೆಗೆದ ಈ ದಿನದ ಚಿತ್ರ.

ಮೂಲತಃ ತುಮಕೂರಿನ ಸೋಮಶೇಖರ ಸಿರಾ, ಮೈಸೂರಿನ ನಿರಂತರ ರಂಗ ತಂಡದಲ್ಲಿ ಹತ್ತು ವರುಷಗಳಿಂದ ನಟನಾಗಿ, ಸಂಘಟಕನಾಗಿ ಕೆಲಸ ಮಾಡುತ್ತಿದ್ದಾರೆ. ಮಾನವಶಾಸ್ತ್ರದ ವಿದ್ಯಾರ್ಥಿ, ಕಾವ್ಯ, ಫೋಟೋಗ್ರಫಿ ಮತ್ತು ನಾಟಕದ ಗೀಳು. ಸ್ನೇಹಿತರ ಜೊತೆಗೂಡಿ ‘ರಸೋಕಿನ’ ಕನ್ನಡ ಟೀ ಶರ್ಟ್‌ಗಳ ಪ್ರಯೋಗ,  ‘ಜೇನುಗಳು ಬರೆದ ಪತ್ರ’ ಸಧ್ಯದಲ್ಲೇ ಹೊರಬರಲಿರುವ ಕವನ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಡೆದಷ್ಟೂ ಮುಗಿಯದ ದಾರಿಯ ಬೆನ್ನೇರಿ…: ರೂಪಶ್ರೀ ಕಲ್ಲಿಗನೂರ್ ಅಂಕಣ

“ಬಿಸಿಲಿನ ದಂಡನೆಯನ್ನು ಲೆಕ್ಕಿಸದೇ ಹಾಗೆ ನಿಂತಿದ್ದ ನನಗೆ ನನ್ನ ಇರವಿನ ಇರವಿರ ಅರಿವು ಬಂದದ್ದು ಪಾದಗಳು ಉರಿಯತೊಡಗಿದಾಗಲೇ. ಆ ಸಮುದ್ರಕ್ಕೆ ನನ್ನ ಮೇಲೆ ಅದೆಷ್ಟು ಒಲವೋ. ಕೆಂಡದಂತಾಗಿದ್ದ ಪಾದಗಳನ್ನು ಕಡಲೇ ಬಂದು ಆಗಾಗ ಮುಟ್ಟಿ, ತಣ್ಣನೆಯ ಮುತ್ತಿಟ್ಟು ಹೋಗುತ್ತಿತ್ತು. “ಅಬ್ಬಾ ಇಂಥದ್ದೊಂದು ಸಮುದ್ರಾನ ನೋಡದೇ ಸತ್ತವನೇ ಪಾಪಿ ಇರಬಹುದೇನೋ” ಅಂದುಕೊಂಡೆವು ನಾವಿಬ್ಬರೂ.”

Read More

ಜಾತಿ ಕೆಟ್ಟ ಅಳಿಲಿನ ಅಂತ್ಯ:ಮುನವ್ವರ್ ಪರಿಸರ ಕಥನ

“ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು.”

Read More

ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

“ಆಚೆ ಈಚೆಯದರಾಚೆಗೂ ಒಂದು ಮಾತಿದೆ
ಹೊಗಳಿದರೆ ಹಬ್ಬವಾದೀತು
ಒಳಗಿನ ಒಳಗೆ ಒಳಗಾಗಿರುವ ಒಂದು ವಿಷಯ
ತೆಗಳಿದ್ದಕ್ಕೆ ಮಾತೇ ಹೊರಬರುತ್ತಿಲ್ಲ”- ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ