ರೂಪಶ್ರೀ ಕಲ್ಲಿಗನೂರ್ ಬರೆದ ಎರಡು ಕವಿತೆಗಳು
“ಅತ್ತು
ಹಗುರಾಗಲಾದರೂ ಹೇಳಬೇಕು
ಅವುಗಳ ಹೆಗಲ ಮೇಲೆ ಕೈಯಿಟ್ಟು
ಸುಡುಸುಡುತ್ತಿರುವ
ಜಗತ್ತು
ಒಂಚೂರಾದರೂ ತಂಪಾಗಬಹುದು” -ರೂಪಶ್ರೀ ಕಲ್ಲಿಗನೂರ್ ಬರೆದ ಎರಡು ಕವಿತೆಗಳು
Posted by ರೂಪಶ್ರೀ ಕಲ್ಲಿಗನೂರ್ | Jun 16, 2026 | ದಿನದ ಕವಿತೆ |
“ಅತ್ತು
ಹಗುರಾಗಲಾದರೂ ಹೇಳಬೇಕು
ಅವುಗಳ ಹೆಗಲ ಮೇಲೆ ಕೈಯಿಟ್ಟು
ಸುಡುಸುಡುತ್ತಿರುವ
ಜಗತ್ತು
ಒಂಚೂರಾದರೂ ತಂಪಾಗಬಹುದು” -ರೂಪಶ್ರೀ ಕಲ್ಲಿಗನೂರ್ ಬರೆದ ಎರಡು ಕವಿತೆಗಳು
Posted by ರೂಪಶ್ರೀ ಕಲ್ಲಿಗನೂರ್ | Mar 19, 2026 | ಸಂಪಿಗೆ ಸ್ಪೆಷಲ್ |
ಚೈತ್ರ ಮಾಸ ಅಂದರೆ ಫಕ್ಕನೆ ನೆನಪಾಗೋದು ಹಸಿರು, ಯಾಕಂದ್ರೆ ಚಳಿಗಾಲದಲ್ಲಿ ಬರಡಾಗಿ ನಿಂತಿದ್ದ ಗಿಡ, ಮರಾ, ಬಳ್ಳಿಗಳು ಚಿಗುರೊ ಕಾಲ. ಹಾಗಾಗಿ ಊರ ತುಂಬ, ಗಿಡ-ಮರಗಳೆಲ್ಲ ಹೂ-ಹಸಿರು ಹೊದ್ದು ಚಂದವಾಗಿ ನಗುತ್ತ ನಿಂತಿರುವುದನ್ನ ನೋಡೋದೇ ಚಂದ. ಮೈತುಂಬಾ ಹೂ ಹೊತ್ತು ನಿಲ್ಲುವ ಮರಗಳನ್ನು ನೋಡುವಾಗಲೆಲ್ಲ, ವರ್ಷದ ಪ್ರತಿ ಮಾಸವೂ ಚೈತ್ರ ಮಾಸವೇ ಆಗಿದ್ದರೆ ಎಷ್ಟು ಚಂದ ಅಲ್ಲವೇ ಅನ್ನಿಸುತ್ತೆ.
ಚೈತ್ರಮಾಸದ ಯುಗಾದಿಯ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
Posted by ರೂಪಶ್ರೀ ಕಲ್ಲಿಗನೂರ್ | Sep 10, 2025 | ದಿನದ ಕವಿತೆ |
“ಈಗೀಗ ಗೊತ್ತಾಗಿದೆ
ಕತ್ತಲಲ್ಲಿ
ಬೆಳಕಿಗೆ ಕಾದುನಿಂತ
ಕನಸುಗಳಿವೆ..
ಅಷ್ಟೇ
ನಿಜದ ಕತ್ತಲಿರುವುದು
ನಮ್ಮ ಅಪನಂಬಿಕೆಗಳಲ್ಲಿ
ನಂಬಿಸಿ
ಬಗೆವ ದ್ರೋಹಗಳಲ್ಲಿ
ಹಿಡಿದ ಹೂವಿನ ಕಾಂಡದಲ್ಲಿರುವ
ಮುಳ್ಳುಗಳಲ್ಲಿ ಅಷ್ಟೇ..” -ರೂಪಶ್ರೀ ಕಲ್ಲಿಗನೂರ್ ಬರೆದ ಎರಡು ಕವಿತೆಗಳು
Posted by ರೂಪಶ್ರೀ ಕಲ್ಲಿಗನೂರ್ | Jul 3, 2025 | ಸಂಪಿಗೆ ಸ್ಪೆಷಲ್ |
ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
Posted by ರೂಪಶ್ರೀ ಕಲ್ಲಿಗನೂರ್ | Jun 23, 2025 | ಸಂಪಿಗೆ ಸ್ಪೆಷಲ್ |
ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್ಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
