Advertisement

ಸುಕನ್ಯಾ ಕನಾರಳ್ಳಿ

ಸೌಖ್ಯ ಕೋರಿದರೂ ಸಿಗುವುದಲ್ಲ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕಾರ್ಮಿಕ ವರ್ಗದ ನಗರವಾದ ಲಿಂಕೋಪಿಂಗ್‌-ನಲ್ಲಿ ಬೆಳೆದ ಓಯ್‌ಯೆರ್ 1970-ರ ದಶಕದ ಆರಂಭದಲ್ಲಿ ಬಂಡಾಯದ ಯುವ ಓಯ್‌ಯೆರ್ ಕವಿಯಾಗಿ ಬೀಟ್ ಕಾವ್ಯ ಹಾಗೂ ಬಾಬ್ ಡಿಲನ್, ಅಲ್ಲದೆ ಯುರೋಪಿಯನ್ ಸಾಹಿತ್ಯ ಚಳವಳಿಗಳು, ಅತಿವಾಸ್ತವಿಕತಾವಾದಿ ಸಾಹಿತ್ಯ ಮತ್ತು ವ್ಲಾಡಿಮಿರ್‌ ಮಾಯಕೋವ್ಸ್ಕಿಯಂತಹ ಕವಿಗಳಿಂದ ಸ್ಫೂರ್ತಿ ಪಡೆದು ತಮ್ಮದೇ ಆದ ಒಂದು ಉದ್ಧಟ ಕಾವ್ಯ ಶೈಲಿಯಿಂದ ಸ್ವೀಡಿಷ್ ಕಾವ್ಯಲೋಕದಲ್ಲಿ ಸ್ಫೋಟಕ ಪ್ರವೇಶ ಮಾಡಿದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸರಳ ಮತ್ತು ನಿಷ್ಕಪಟ ಸ್ವರದ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ಅನೇಕ ಕವನಗಳ ಸರಳ ಮತ್ತು ನಿಷ್ಕಪಟ ಸ್ವರವು ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳಿಗೆ ಹೆಚ್ಚು ಋಣಿಯಾಗಿದೆ, ಆದರೆ ಇತರ ಕವನಗಳಲ್ಲಿ ಇದು ನೇರವಾದ ಆದರೆ ಅತ್ಯಂತ ಸಾಮಾನ್ಯ ವಿಷಯಗಳ ಸೂಕ್ಷ್ಮ ವಿವರಣೆಯಾಗಿ ಮಾರ್ಪಡುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ವೇರ್ನರ್ ಆಸ್ಪೆನ್‌ಸ್ತ್ರೋಮ್-ರ (Werner Aspenström, 1918–1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಒಂದು ಭಿನ್ನವಾದ ಅನುಭವದ ಕಾವ್ಯವು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರ ಮೊದಲ ಸಂಕಲನವು ನಗರ ಜೀವನದಲ್ಲಿ ಸುಲಭವಾಗಿ ಕಂಡುಬರದ ನಿರ್ಮಾಲ್ಯದ ಹಂಬಲವನ್ನು ತೋರಿಸುತ್ತದೆ, ಆದರೆ ಕಾವ್ಯದ ಸ್ವರ ಶಾಂತವಾಗಿದೆ, ಬಹುಶಃ ಹೆಚ್ಚು ವಿರಕ್ತಿಯಿಂದ ಕೂಡಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸೂರ್ಯಕಾಂತಿಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ