Advertisement

Category: ಸಂಪಿಗೆ ಸ್ಪೆಷಲ್

ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

“ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು.”

Read More

ಸಂಸ್ಕೃತಿಸಂಕರ: ಕೆ.ವಿ. ತಿರುಮಲೇಶ್ ಲೇಖನ

“ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ.”

Read More

ದಾವ್ ದೆ ಜಿಂಗ್ – ತಾವ್ ತೆ ಜಿಂಗ್: ಆರ್. ವಿಜಯರಾಘವನ್ ಲೇಖನ

“ತಾವೋ ಚಿಂತನೆಯ ನೈಸರ್ಗಿಕ ಕನ್ನಡಿಯಾಗಿರುವ ಸಾಹಿತ್ಯಿಕ ತತ್ತ್ವಶಾಸ್ತ್ರದ ಡೇವಿಡ್ ಫೋಸ್ಟರ್ ವ್ಯಾಲೇಸ್ ಅವರ ಮಾತಿನಲ್ಲಿ, ಜನರಿಗೆ ತಾವೋ ಅರಿವಿನ ಪೂರ್ವನಿಶ್ಚಿತ ಕ್ರಮ ಎಂದರೆ “ಅನನ್ಯವಾಗಿ, ಸಂಪೂರ್ಣವಾಗಿ, ಸ್ವಯಂ ತಾನೇ ಆಗಿ ಏಕಾಂಗಿಯಾಗಿ ದಿನ ಮತ್ತು ದಿನವಿಡೀ” ಜೀವಿಸುವುದು. ಆದರೆ ನಾವು ಆಳವಾದ ಮತ್ತು ಸಾರ್ವತ್ರಿಕವಾದ ಭ್ರಮೆಯಲ್ಲಿ ಸಿಲುಕಿಕೊಂಡಿರುವುದರಿಂದಲೇ…”

Read More

ಸಾಖಿ, ಶಾಹಿ ಮತ್ತದರ ಪುಟ: ಡಯಾನಾ ಕುಶಾಲಪ್ಪ ಬರೆದ ಲೇಖನ

“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ…”

Read More

ಶ್ರೀಧರ ಬಳಗಾರ ಕಥಾಲೋಕ: ಗುರುಗಣೇಶ ಭಟ್ ಡಬ್ಗುಳಿ ನಡೆಸಿದ ಸಂದರ್ಶನ

“ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ