Advertisement

Tag: ಟಿ. ಎಂ ಕೃಷ್ಣ

ಸಬಾಸ್ಟಿಯನ್ ಮತ್ತು ಮಕ್ಕಳು: ಕನ್ನಡಕ್ಕೂ ಬಂದ ಮೃದಂಗದ ಸದ್ದು

ಸಂಗೀತ ಕ್ಷೇತ್ರದ ಕುರಿತ ಬರಹಗಳ ವಿಸ್ತಾರ ಬಹುಸೀಮಿತ. ವಿಮರ್ಶೆಗಳು, ವ್ಯಕ್ತಿಚಿತ್ರಣಗಳು, ದಂತಕತೆಯಾದ ಸಂಗೀತ ದಿಗ್ಗಜರ ಕುರಿತು ಶಾಸ್ತ್ರೀಯ ಶೈಲಿಯ ಬರಹಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಸಂಗೀತ ಉಪಕರಣವೊಂದರ ತಯಾರಿಯಲ್ಲಿ ತೊಡಗಿರುವ ಸಮುದಾಯದ ಜೀವನ ಶೈಲಿ ಹೇಗಿರುತ್ತದೆ, ಅವರ ನೋವು ನಲಿವುಗಳೇನು ಎಂಬುದನ್ನು ಗಾಯಕ ಟಿ.ಎಂ. ಕೃಷ್ಣ ತಮ್ಮ ಹೊಸ ಕೃತಿ ‘ಸಬಾಸ್ಟಿಯನ್ & ಸನ್ಸ್’ನಲ್ಲಿ ಮಂಡಿಸಿದ್ದಾರೆ. ಅವರು ಬರೆದ ಇಂಗ್ಲಿಷ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕಿ ಸುಮಂಗಲಾ ಕೆಂಡಸಂಪಿಗೆಗೆ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

Read More

ಟಿ.ಎಮ್.ಕೃಷ್ಣರ ಕೇಳಿದ್ದೀರಾ?:ಸಹ್ಯಾದ್ರಿ ನಾಗರಾಜ್ ಬರಹ

ಸಂಗೀತ ಮೂಲತಃ ರಾಜಪ್ರಭುತ್ವದಿಂದ ಬಂದದ್ದು. ಅರಸನಿಗೆ ಮೆಚ್ಚುಗೆಯಾದದ್ದು ಮಾತ್ರವೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿದ್ದ ಕಾಲವೊಂದಿತ್ತು. ಹಾಗಾಗಿ ಪ್ರಭು ಯಾರನ್ನು ಒಪ್ಪುವನೋ ಅವರಷ್ಟೆ ಸಂಗೀತಗಾರರಾಗಿ ಹೆಸರು ಗಳಿಸುತ್ತಿದ್ದರು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ