ಬೆಂಕಿ ಮತ್ತು ಹೂವು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More