ಎಸ್.ದಿವಾಕರ್ ಅವರ ಸಂದರ್ಶನ ಸಾಹಿತ್ಯ ಪ್ರಪಂಚವನ್ನು ಸುತ್ತಿ ಬಂದಷ್ಟು ಖುಷಿಯಾಯಿತು.ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆಯ ಬಗೆಗಿನ ಸೂಕ್ಷ್ಮ ಒಳನೋಟಗಳು ಸುಮಾರು ಲೇಖಕರನ್ನು ಇನ್ನಷ್ಟು ಓದಬೇಕೆಂಬ ಆಸೆಯಾಯ್ತು.ಕಲೆ, ಸಂಗೀತದ ಬಗ್ಗೆ ಆಸಕ್ತಿದಾಯಕ ವಿಶ್ಲೇಷಣೆ ಮನಸ್ಸು ಮುಟ್ಟಿತು.
ಮಾಸ್ತಿಯವರ ಜೊತೆಗಿನ ಒಡನಾಟಗಳು,ಬೇಂದ್ರೆಯವರ ಕಾವ್ಯದ ಓದು (ಹಿಂದೆ ಕೇಳಿದ್ದರೂ ಹೊಸದೆನಿಸಿತು ),ಪೋರ್ಚುಗೀಸ್ ಕವಿಯ ಆ ಕಾಲದ ಭೂತ ಮತ್ತು ವರ್ತಮಾನದ ಸಹಿತ ಬರವಣಿಗೆ ( ಕನ್ನಡದಲ್ಲಿ ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ ನೆನಪಾಯಿತು) ಇವೆಲ್ಲ ತುಂಬಾ ಇಷ್ಟ ಅಯಿತು.ದಿವಾಕರ್ ಪುಸ್ತಕ ( ಅನುವಾದ ಸೇರಿ) ಗಳನ್ನು ಗಂಭೀರವಾಗಿ ಓದಬೇಕೆನಿಸಿತು.
ಏನೇ ಓದಲಿ,ಬರೆಯಲಿ,ಒಡನಾಡಲಿ ಅದರ ನಡುವೆ ಅವರ ಸೂಕ್ಷ್ಮ ಗಮನಿಸುವಿಕೆ ನನಗಿಷ್ಟವಾಯಿತು.ಅವರನ್ನು ನಾವು ತುಷಾರ, ಮಲ್ಲಿಗೆಯಲ್ಲಿ ಮಾತ್ರ ಓದಿದ್ವಿ.ಇಂತಹ ಸಾಹಿತ್ಯಕ ಸೂಕ್ಷ್ಮಗಳ ಸಂದರ್ಶನ ಮಾಡಿದ ಮತ್ತು ಅವರಿಂದ ವಿಚಾರಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಸುಂದರಿಗೆ ಮತ್ತು ಮಾಧ್ಯಮ ಅನೇಕ’ಕ್ಕೆ ವಂದನೆಗಳು.
ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ...
ಎಸ್.ದಿವಾಕರ್ ಅವರ ಸಂದರ್ಶನ ಸಾಹಿತ್ಯ ಪ್ರಪಂಚವನ್ನು ಸುತ್ತಿ ಬಂದಷ್ಟು ಖುಷಿಯಾಯಿತು.ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆಯ ಬಗೆಗಿನ ಸೂಕ್ಷ್ಮ ಒಳನೋಟಗಳು ಸುಮಾರು ಲೇಖಕರನ್ನು ಇನ್ನಷ್ಟು ಓದಬೇಕೆಂಬ ಆಸೆಯಾಯ್ತು.ಕಲೆ, ಸಂಗೀತದ ಬಗ್ಗೆ ಆಸಕ್ತಿದಾಯಕ ವಿಶ್ಲೇಷಣೆ ಮನಸ್ಸು ಮುಟ್ಟಿತು.
ಮಾಸ್ತಿಯವರ ಜೊತೆಗಿನ ಒಡನಾಟಗಳು,ಬೇಂದ್ರೆಯವರ ಕಾವ್ಯದ ಓದು (ಹಿಂದೆ ಕೇಳಿದ್ದರೂ ಹೊಸದೆನಿಸಿತು ),ಪೋರ್ಚುಗೀಸ್ ಕವಿಯ ಆ ಕಾಲದ ಭೂತ ಮತ್ತು ವರ್ತಮಾನದ ಸಹಿತ ಬರವಣಿಗೆ ( ಕನ್ನಡದಲ್ಲಿ ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ ನೆನಪಾಯಿತು) ಇವೆಲ್ಲ ತುಂಬಾ ಇಷ್ಟ ಅಯಿತು.ದಿವಾಕರ್ ಪುಸ್ತಕ ( ಅನುವಾದ ಸೇರಿ) ಗಳನ್ನು ಗಂಭೀರವಾಗಿ ಓದಬೇಕೆನಿಸಿತು.
ಏನೇ ಓದಲಿ,ಬರೆಯಲಿ,ಒಡನಾಡಲಿ ಅದರ ನಡುವೆ ಅವರ ಸೂಕ್ಷ್ಮ ಗಮನಿಸುವಿಕೆ ನನಗಿಷ್ಟವಾಯಿತು.ಅವರನ್ನು ನಾವು ತುಷಾರ, ಮಲ್ಲಿಗೆಯಲ್ಲಿ ಮಾತ್ರ ಓದಿದ್ವಿ.ಇಂತಹ ಸಾಹಿತ್ಯಕ ಸೂಕ್ಷ್ಮಗಳ ಸಂದರ್ಶನ ಮಾಡಿದ ಮತ್ತು ಅವರಿಂದ ವಿಚಾರಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಸುಂದರಿಗೆ ಮತ್ತು ಮಾಧ್ಯಮ ಅನೇಕ’ಕ್ಕೆ ವಂದನೆಗಳು.
@ ಫಾಲ್ಗುಣ ಗೌಡ ಅಚವೆ,ಅಂಕೋಲಾ (ಉ.ಕ) 581344
9448233828