ನುಡಿದ ಮಾತಿಗೊಂದು ನುಡಿ: ತಮ್ಮದೇ ಅನುವಾದಗಳಿಗೆ ಸ.ರಘುನಾಥ ಪ್ರವೇಶಿಕೆ
”ಅಡಿಗೋಪುಲ ಅವರ ಇಲ್ಲಿನ ಕವಿತೆಗಳಲ್ಲಿ ಕೆಲವು ಕವಿತೆಗಳು ವಾಚ್ಯವೆನ್ನಿಸುವುದುಂಟು. ಕವಿತೆಗಳು ವಾಚ್ಯವೆನ್ನಿಸುವುದೇಕೆಂದರೆ ವಿವರಣಾತ್ಮಕವಾದುದುರಿಂದ. ತೆಲುಗಿನ ‘ವಚನ ಕವಿತ’ ಕಾವ್ಯ ಮಾರ್ಗದ ಲಕ್ಷಣಗಳನ್ನು ಅರಿಯದಿದ್ದರೆ, ತೆಲುಗಿನಲ್ಲಿ ಈ ಶೈಲಿ ಜನಾದರಣೆ, ಮನ್ನಣೆ ಪಡೆದದ್ದು ಎನ್ನುವ ವಿಚಾರವನ್ನು ಗಮನಿಸದಿದ್ದರೆ, ವಾಚ್ಯತೆಯ ಹಿಂದಿನ ಮನೋಧರ್ಮವನ್ನು ತಪ್ಪಾಗಿ ಗ್ರಹಿಸಬೇಕಾಗುತ್ತದೆ.
Read More