ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ
“ನಿನ್ನ ಕಹಿಯಾದ ಹರಿತ
ಮಾತುಗಳು ಬಿದ್ದುಹೋದ
ನಾಲಿಗೆಗೆ ಚಲನಶಕ್ತಿ ನೀಡಲು
ನೀರಿಗೆಗಟ್ಟಿದ ಚರ್ಮ
ಹೂವಿನಂತೆ ಅರಳಲು
ಒಂದಿಷ್ಟು ಚಿತೆ
ತನ್ನನ್ನು ತಾ ಸುಟ್ಟಕೊಳ್ಳಲು
ಸದಾ ನೀನು
ನನ್ನೊಂದಿಗೆ ಇರಬೇಕು”- ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 7, 2022 | ದಿನದ ಕವಿತೆ |
“ನಿನ್ನ ಕಹಿಯಾದ ಹರಿತ
ಮಾತುಗಳು ಬಿದ್ದುಹೋದ
ನಾಲಿಗೆಗೆ ಚಲನಶಕ್ತಿ ನೀಡಲು
ನೀರಿಗೆಗಟ್ಟಿದ ಚರ್ಮ
ಹೂವಿನಂತೆ ಅರಳಲು
ಒಂದಿಷ್ಟು ಚಿತೆ
ತನ್ನನ್ನು ತಾ ಸುಟ್ಟಕೊಳ್ಳಲು
ಸದಾ ನೀನು
ನನ್ನೊಂದಿಗೆ ಇರಬೇಕು”- ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 6, 2022 | video of the day |
Posted by ಕೆಂಡಸಂಪಿಗೆ | Jul 5, 2022 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Jul 5, 2022 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ. ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ. ದಿವ್ಯಾಶ್ರೀಧರ್ ರಾವ್ ಅವರ ಹೊಸ ಕಿರುಕಾದಂಬರಿಗೆ ಜಗದೀಶ್ ಶೆಟ್ಟಿ ಬರೆದ ಮುನ್ನುಡಿ ಇಲ್ಲಿದೆ.
Read MorePosted by ಕೆಂಡಸಂಪಿಗೆ | Jul 4, 2022 | ದಿನದ ಕವಿತೆ |
ನೀನೆಂಬ ಉಷ್ಣತೆ… ಹೂಗರೆದು ಬರಸೆಳೆದು ಹೊಂಗಿರಣ ಕೊಡಿಸಿ.. ಮಳೆಬಿಲ್ಲ ಮುಡಿಗಿರಿಸಿ ಹನಿ ಮುತ್ತ ಸುರಿಸಿ…...
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
