Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ತರೀಕೆರೆ ಏರಿಯಾ – ಚುನಾವಣೆಯಲ್ಲಿ ರೊಕ್ಕದ ಕೊಳಚೆ

ಗೃಹಿಣಿಯರು ಜೀವನದಲ್ಲಿ ಮೊದಲ ಸಲ ಕಂಡಿರುವ ಮೈನಿಂಗಿನ ಬಣ್ಣ ಎರೆದುಕೊಂಡು ಬಂದಂತಹ ಕೆಂಗರಿಗರಿ ಸಾವಿರದ ನೋಟನ್ನು ಮುರಿಸಲು ಮನಸ್ಸಾಗದೆ ಟ್ರಂಕಿನಲ್ಲಿ ಭದ್ರಪಡಿಸಿದರು. ಆದರೆ ಕೆಲವು ಮತದಾರ ಪ್ರಭುಗಳು ಮಾತ್ರ ಆ ನೋಟುಗಳ ಜಂಬವನ್ನು ಸರಿಯಾಗಿ ಇಳಿಸಿದರು.

Read More

ತರೀಕೆರೆ ಏರಿಯಾ – ಧಮಾ ಧಂ ಕರಡಿ ಖಲಂದರ್

ಕರ್ನಾಟಕದ ಪ್ರಾಚೀನ ಪಟ್ಟಣಗಳಲ್ಲಿ ಒಂದಾದ ಕೊಪ್ಪಳದಿಂದ ೩ ಕಿಮಿ. ದೂರದಲ್ಲಿ ಕಲ್ಲುಗುಡ್ಡದ ಸಂದಿಯೊಳಗೆ ಮಂಗಳಾಪುರ ಅಡಗಿಕೊಂಡಿದೆ.  ಊರಸುತ್ತ ಕೆಂಪುಕಾರುವ ಮಸಾರಿ ಹೊಲಗಳು. ಅವುಗಳಲ್ಲಿ ಸೊಕ್ಕಿನಿಂತ ಶೇಂಗಾ, ಗೋವಿನಜೋಳ, ಸುರೇಪಾನದ ಬೆಳೆಗಳು.

Read More

ತರೀಕರೆ ಏರಿಯಾ- ಮಹಿಳೆ ಮತ್ತು ರಾಜಕಾರಣ

ಆದರೆ ಭಾರತದ ಮಹಿಳೆಯರು ಸಾರ್ವಜನಿಕ ಬದುಕಿಗೆ ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಿರುವ ಒಂದು ರೀತಿ ಮಾತ್ರ ವಿಚಿತ್ರವಾಗಿದೆ. ಸಾಮಾನ್ಯವಾಗಿ ಗಂಡ ಇಲ್ಲವೇ ಅಪ್ಪ ಸತ್ತ ಬಳಿಕ ಅವರ ಪ್ರತಿನಿಧಿಯಾಗಿ ಅವರ ಪ್ರವೇಶವಾಗುತ್ತಿದೆ.

Read More

ತರೀಕೆರೆ ಏರಿಯಾ – ಚಿಟ್ಟೆಗಳ ಕಲಾವಿದೆ

ನಾವು ಬನವಾಸಿ ಮುಗಿಸಿ, ಕೊಡಚಾದ್ರಿಯನ್ನು ಅಪರಾತ್ರಿಯಲ್ಲಿ ಹತ್ತಿಳಿದು, ಕರಾವಳಿಯನ್ನು ಜಾಲಾಡಿ, ಕುಶಾಲನಗರದ ಬಳಿಯಿರುವ ಬೈಲುಕುಪ್ಪೆಗೆಂದು ಬರುತ್ತಿದ್ದೆವು. ಬೈಲುಕುಪ್ಪೆಯು ಟಿಬೆಟ್ಟಿನ ತಾಂತ್ರಿಕ ಬುದ್ಧಿಸಂ ಕೇಂದ್ರಗಳಲ್ಲಿ ಒಂದು.

Read More

ತರೀಕೆರೆ ಏರಿಯಾ – ಒಡೆದ ವಾಡೆಗಳಲ್ಲಿ ಲೋಕ ಜ್ಞಾನ

ಕುಂಬಾರರು ಒಂದು ದೊಡ್ಡ ಮಣ್ಣಿನ ಗುಡ್ಡದಿಂದಲೇ ವಾಡೆಗಳನ್ನು ಮಾಡುತ್ತಾರೆ. ಅಷ್ಟು ದೊಡ್ಡ ಮಣ್ಣಿನ ಮುದ್ದೆಯನ್ನು ಹೇಗೆ ಕುಲಾಲ ಚಕ್ರದ ಮೇಲಿಟ್ಟು ಆಡಿಸುತ್ತಾರೆ, ಒಳಗೆ ಕೈಯಿಟ್ಟು ಹಲಗೆಯಿಂದ ಹೇಗೆ ತಟ್ಟುತ್ತಾರೆ, ಆವಿಗೆಯಲ್ಲಿಟ್ಟು ಹೇಗೆ ಬೇಯಿಸುತ್ತಾರೆ -ನನಗಿನ್ನೂ ಸೋಜಿಗ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ