Advertisement

ಎಚ್. ಗೋಪಾಲಕೃಷ್ಣ

ಸೃಜನ್ ಅನುವಾದಿಸಿದ ತೆಲುಗಿನ ಡಾ.ವಿ.ಚಂದ್ರಶೇಖರರಾವ್ ಬರೆದ ಕತೆ

“ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು….”

Read More

ಕತ್ತಲು ಸುಟ್ಟ ರಾತ್ರಿ: ಸೃಜನ್ ಅನುವಾದಿಸಿದ ತೆಲುಗು ಕತೆ

“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ.”

Read More

ನಿದ್ರಿಸುವ ಸಮಯ:ಸೃಜನ್ ಅನುವಾದಿಸಿದ ತೆಲುಗು ನೀಳ್ಗತೆ

”ಸುಂದರ್ ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ಬಾಚಿಕೊಂಡಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ”.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ