Advertisement

ಶೇಷಾದ್ರಿ ಗಂಜೂರು

ಪರದೇಶಿ ಕನ್ನಡಿಗರು, ಸ್ಥಳೀಯ ಕನ್ನಡ ಸಂಘಗಳ ಜುಗಲ್ ಬಂದಿ

ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್‌ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ ಮತ್ತೆ ಆರಂಭ

ಕೊರೊನಾ ಸೋಂಕನ್ನು ದೂರವಿರಿಸುವ ಪ್ರಯತ್ನಗಳಿಗೆ ಆದ್ಯತೆ ನೀಡುವಾಗ, ಹಬ್ಬ, ಸಂಭ್ರಮಗಳ ಆಚರಣೆ ಸಹಜವಾಗಿಯೇ ದೂರವಾಗಿಬಿಡುತ್ತದೆ. ಸಂವಹನಕ್ಕೆ ಆನ್ ಲೈನ್ ಅನಿವಾರ್ಯವಾಗಿದೆ. ಹೊರನಾಡಿನಲ್ಲಿಯೂ ಇಂತಹುದೇ ಪರಿಸ್ಥಿತಿ. ಆಸ್ಟ್ರೇಲಿಯಾ ನಿವಾಸಿ ಡಾ. ವಿನತೆ ಶರ್ಮಾ ಅಲ್ಲಿನ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಲೇಖಕಿ.  ಸಣ್ಣ ಬಿಡುವಿನ ನಂತರ ಇದೀಗ ಅವರ ಅಂಕಣ ಆಸ್ಟ್ರೇಲಿಯಾ…”

Read More

ಕೊರೋನ ಕಾಲದ ಕಮಂಗಿಗಳು: ವಿನತೆ ಶರ್ಮಾ ಅಂಕಣ

“ಮೆಲ್ಬೋರ್ನ್ ನಗರದಿಂದ ಉತ್ತರಕ್ಕೆ ಎರಡು ಸಾವಿರ ಕಿಲೋಮೀಟರಿಗೂ ಜಾಸ್ತಿ ದೂರದಲ್ಲಿರುವ ನಮ್ಮ ಬ್ರಿಸ್ಬನ್ ನಗರನಿವಾಸಿಗಳಿಗೆ ಕೆಳಗಡೆ ಲೋಕದಲ್ಲಿ ನಡೆಯುತ್ತಿರುವ ಅವಾಂತರಗಳನ್ನು ಕೇಳುವುದು ಅಭ್ಯಾಸವಾಗಿದ್ದು, ಅಯ್ಯೋ ಪಾಪ ಎಂದು ಲೊಚ್ ಲೊಚ್ ಅನ್ನೋದು ನಡೆಯುತ್ತಿತ್ತು.”

Read More

ಕರೋನ ಕಾಟದ ಮಧ್ಯೆ ಉಪ್ಪಿನಕಾಯಿ ಭರಾಟೆ: ವಿನತೆ ಶರ್ಮ ಅಂಕಣ

“ನಮ್ಮ ಬ್ರಿಸ್ಬನ್ ನಗರದ ಪೂರ್ವ ಭಾಗದಲ್ಲಿ ಕಲ್ಲು ಕುಟ್ಟಿ ಒಡೆದು ಅದಕ್ಕೆ ಬಗೆಬಗೆಯ ರೂಪಗಳನ್ನು ಕೊಡುವ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಓದಿದ ಕ್ಷಣದಲ್ಲಿ ನಗು ಬಂತು. ಅಯ್ಯೋ, ಬೆಂಗಳೂರಿನಲ್ಲಿ ನಮ್ಮವರೆಲ್ಲ ಒಬ್ಬೊಬ್ಬರಾಗಿ ಮನೆ ಕಟ್ಟಿಸುತ್ತಿದ್ದಾಗ ಕಲ್ಲೊಡೆಯುವವರು ಬರುತ್ತಿದ್ದರು. ಅಷ್ಟೇಕೆ, ಪ್ರತಿದಿನವೂ ಬಿಟಿಎಸ್ ಬಸ್ಸಿನಲ್ಲಿ…”

Read More

‘ಮರೆತುಹೋದ ಆಸ್ಟ್ರೇಲಿಯನ್’ ಗ್ರೆಗೊರಿ ಸ್ಮಿತ್ ಆತ್ಮಕಥನ: ವಿನತೆ ಶರ್ಮ ಅಂಕಣ

“ಚಿಕ್ಕ ಪಟ್ಟಣದಲ್ಲಿ ಆಗಾಗ ಸಿಕ್ಕುವ ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಸಂಪಾದಿಸಿದರೂ ಒಂದೊಂದೇ ತನ್ನ ಕನಸುಗಳು ನೆಲವನ್ನಪ್ಪುವುದನ್ನು ಸಹಿಸಲಾರದ ತಾಯಿ ಗಂಡನನ್ನು ಸದಾ ಕಾಲ ಮೂದಲಿಸುವುದು, ಅವನಿಂದ ಹೊಡೆತ ತಿನ್ನುವುದು ದಿನನಿತ್ಯದ ಕಥೆಯಾಗಿತ್ತು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ