Advertisement

Category: ಪ್ರವಾಸ

ಹಾರನಹಳ್ಳಿಯ ಸೋಮೇಶ್ವರ ಮತ್ತು ಇತರೆ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಾರನಹಳ್ಳಿಯ ಕೇಶವ ದೇಗುಲವು ಮೂರು ಶಿಖರಗಳ ತ್ರಿಕೂಟಾಚಲವಾಗಿದ್ದರೆ, ಸೋಮೇಶ್ವರ ಗುಡಿಯು ಏಕಕೂಟ ದೇವಾಲಯವಾಗಿದೆ, ಒಳಗುಡಿಯ ಮುಂದಿರುವ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶದ್ವಾರಗಳಿವೆ. ಬಾಗಿಲ ಅಕ್ಕಪಕ್ಕದಲ್ಲಿ ಕಿರುಗೋಪುರಗಳುಳ್ಳ ಕೋಷ್ಠಗಳಿವೆ. ಒಳಗಿರಬೇಕಿದ್ದ ವಿಗ್ರಹಗಳು ಕಾಣುತ್ತಿಲ್ಲ. ದೇಗುಲವು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದೆ.”

Read More

ಉಮ್ಮತ್ತೂರಿನ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ಹೊಸ ಅಂಕಣ

“ಪುರಾತನದ ಬಗೆಗೆ ಅಲಕ್ಷ್ಯ ಅನಾದರಗಳು ಬೆಳೆಯುತ್ತಿರುವ ಈ ಯುಗದಲ್ಲಿ ಯುವಜನತೆಗೆ ಪ್ರಾಚೀನ ದೇಗುಲಗಳ ಮಹತ್ವದ ಪರಿಚಯ ಮಾಡಿಸಬೇಕಾದುದು ಹಿರಿಯರ ಆದ್ಯಕರ್ತವ್ಯವೂ ಹೌದು. ವಿದೇಶಗಳಲ್ಲಿ ಅಲ್ಪಸ್ವಲ್ಪ ಪಳೆಯುಳಿಕೆಯನ್ನೂ ಜತನವಾಗಿಟ್ಟು ಮೆರೆಸುತ್ತಿರುವಾಗ, ಅದ್ಭುತ ನಿಧಿಯನ್ನೇ ಸಮೃದ್ಧವಾಗಿ ತುಂಬಿಕೊಂಡಿರುವ ನಮ್ಮ ನಾಡಿನಲ್ಲಿ ಅವುಗಳ ರಕ್ಷಣೆ, ಪರಿಚಯ ಉಳಿವುಗಳಿಗೆ ಸಂಬಂಧಿಸಿದಂತೆ ನಮ್ಮ ಕಾಳಜಿ ಏನೇನೂ ಸಾಲದು. ಈ ದೃಷ್ಟಿಯಿಂದ ಕನ್ನಡನಾಡಿನ ಪುರಾತನ ದೇಗುಲಗಳ ಬಗೆಗಿನ ಈ ಲೇಖನಸರಣಿ….”

Read More

ಮರಸು ಅನ್ನೋ ಊರಿನ ಸ್ಥಳ ಪುರಾಣ: ಸುಜಾತಾ ತಿರುಗಾಟ ಕಥನ

“ಅವರು ಅಂದಿನಿಂದಲೂ ನಮ್ಮವರೇ ಆಗಿ ಹೋಗಿದ್ದಾರೆ. ಹಳೆಮರಸಿನ ಹೊಲಗೇರಿ ಪಕ್ಕದಲ್ಲೊಂದು ಅಂಕು ಡೊಂಕಾಗಿರೊ ಹಣ್ಣುಹಣ್ಣು ಮುದುಕನಂಥ ಕಣಗಲು ಮರ, ಅಷ್ಟೆತ್ತರದ ಗುಡ್ಡೆ ಮೇಲೆ ಇರೊ ಒಂದು ಲಿಂಗ, ಅದಕ್ಕೆಇರೊ ಒಂದು ಕಾಡು ಕಲ್ಲಿನ ಮಂಟಪ, ವಲಸೆ ಹೋದ ಲಿಂಗಾಯಿತರ ಕುರುಹಿನ ಹಾಗೆ ಮಳೆಗಾಳಿಗೆ ನಲುಗದೆ ಉಳಿದುಹೋಗಿದೆ. “ಮರಸು ಊರಿನ ಜನರು ಆ ಕಡೆಗೆ ಊರು ಬದಲಾಯಿಸುವಾಗ…”

Read More

ಬಾಹುಬಲಿಯ ಸ್ನಾನವೂ.. ಜೇನ್ನೊಣದ ಸಂಚಾರವೂ..: ಸುಜಾತಾ ತಿರುಗಾಟ ಕಥನ

“ಆ ಹಿಮಗಿರಿಯ ಬೆಳ್ನೊರೆಯ ಹಾಲು ಕರೆದು ಇಲ್ಲಿ ಹೂ ಅರಳಿದ ಭಾಗ್ಯ. ಜೀವ ತಡಿಯದೆ ಅಣ್ಣ ಮನೆಯಿಂದ ತಿರುಗಿಬಂದಿದ್ದ. ತನ್ನ ಬೆವರು ಹನಿಯ ಕಷ್ಟಕ್ಕೆ ಇಳಿದುಬಂದ ಕೈಲಾಸದ ಸಿರಿಯನ್ನು ಅವನು ನನಗೆ ತೋರುತ್ತಿದ್ದರೆ ಅಣ್ಣನ ಮಗಳ ಕಣ್ಣು ಪ್ರೀತಿಯಿಂದ ಅತ್ತಿತ್ತ ತಿರುಗುತ್ತಿದ್ದವು. ನೋಡಿ ನೋಡಿ ದಣಿದು ದಣಿದು ಹೂಜೇನಿನ ಸಜ್ಜೆ ಮನೆಯನ್ನು ಅದರ ಪಾಡಿಗೆ ಅಲ್ಲೇ ಬಿಟ್ಟು…”

Read More

ನಮ್ಮೂರಿನಲ್ಲಿ ತೆರೆದುಕೊಂಡ ತಾಯಂದಿರ ಪುಟ….: ಸುಜಾತಾ ತಿರುಗಾಟ ಕಥನ

“ಹಳೆ ಬೇರಲ್ಲಿ ಹೊಸ ಚಿಗುರನ್ನ ಅರಳಿಸುವ ಕಲೆಯನ್ನ ಕಲಿಬೇಕಾಗಿದೆ. ಬದುಕು ಯಾರೊಬ್ಬರ ಸೊತ್ತೂ ಅಲ್ಲ. ಅದು ನಮ್ಮ ಪರಿಪೂರ್ಣವಾದ ಹಕ್ಕು ಎಂಬ ಗಟ್ಟಿ ನಿಲುವು ಪ್ರತಿ ಹೆಣ್ಣಿನಲ್ಲೂ ನೆಲೆಗೊಂಡಾಗ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತದೆ. ನಮ್ಮ ಮನೆಯ ತಾಯಿ ಅಜ್ಜಿಯರು ಅಕ್ಕಪಕ್ಕದ ಹೆಣ್ಣುಗಳು ಇದಕ್ಕೆ ಸಾಕ್ಷಿಯಾಗಿ ಈ ಬದುಕನ್ನು ನೀಸಿ ನಮ್ಮನ್ನು ಈಗ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ. ಹೆಣ್ಣಿದ್ದೆಡೆ ಬದುಕು ತಂತಾನೇ ನಿಲ್ಲುತ್ತೆ ಅನ್ನುವ ಮನಃಸ್ಥಿತಿ ಪ್ರತಿಯೊಬ್ಬರ ತಿಳುವಳಿಕೆಯಲ್ಲೂ ಇದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ