Advertisement

Category: ಪ್ರವಾಸ

ಕಾನ್ಸಿನ ಕಲ್ಲು ದಾರಿಗುಂಟ ತೆರೆದುಕೊಂಡ ನಮ್ಮ ತವರು ಪ್ರೀತಿ: ಸುಜಾತಾ ತಿರುಗಾಟ ಕಥನ.

“ಯೋಚಿಸಿದಾಗ ಹೊಳೆಯುವುದು…. ಯೂರೋಪಿನ ಜನರು ಹಳೆಯದನ್ನು ಹಾಗೂ ಅವರ ಇತಿಹಾಸವನ್ನು ಪ್ರೀತಿಸುತ್ತಾರೆ. ಹಾಗೂ ಇತಿಹಾಸದ ಪ್ರವಾಸವೇ ಇಂದಿಗೂ ಅವರ ಬಂಡವಾಳವಾಗಿದೆ. “ಹೆರಿಟೇಜ್” ಎನ್ನುವ ಹೆಗ್ಗಳಿಕೆಯ ಕೋಡನ್ನು, ಹಾಗೂ ಹಳೆಯ ಕಾಲದ ತುಂಬು ಸಂಸಾರಗಳ ಅಗಾಧವಾದ ಪರಿಸರವನ್ನು ಕಾಪಿಟ್ಟುಕೊಳ್ಳುವ ಅವರ ಜಾಣ್ಮೆ”

Read More

‘ಬ್ರೈಡಲ್ ಫಾಲ್’ ನಯಾಗರಾ ಜಲಪಾತ: ಸುಜಾತಾ ತಿರುಗಾಟ ಕಥನ

“ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ.”

Read More

ಕಾಫಿ ಗಿಡದ ಹೂಗೊಂಚಲ ಕಥೆ : ಸುಜಾತಾ ತಿರುಗಾಟ ಕಥನ

“ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.”

Read More

ನಯಾಗರ ಎಂಬ ಜೈವಿಕ ವೈವಿಧ್ಯ ತಾಣ: ಸುಜಾತಾ ತಿರುಗಾಟ ಕಥನ

“ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ.”

Read More

ಚಿತ್ರೋತ್ಸವವೆಂಬ ಮಾಯಾಬಜಾರು:ಸುಜಾತಾ ತಿರುಗಾಟ ಕಥನ

“ಇಂಥ ತಣ್ಣಗಿನ ಕ್ರೌರ್ಯದ ಗೆರೆ ದಾಟಿ ಬಂದ ಸಂಗೀತ ನಿರ್ದೇಶಕನ ಕೈಗೆಣ್ಣುಗಳು ತನ್ನ ಪಿಯಾನೋ ಮಣೆಗಳನ್ನು ಒತ್ತಲಾರದಂತೆ ವಿರೂಪಗೊಂಡಿರುತ್ತವೆ. ಗೆರೆ ಎಳೆದುಕೊಂಡ ತಮ್ಮ ತಮ್ಮ ದೇಶಗಳಂತೆ ತಮ್ಮ ಭಿನ್ನ ಅಭಿರುಚಿಯನ್ನು ಹೊಂದಿದ ಜೀವಗಳು ತಮ್ಮ ಗೆರೆಗಳನ್ನು ಮೀರಿದ ಆಕಾಶದ್ದಕ್ಕೂ ಹರಡಿದ ಕಣ್ಣೋಟದ ಪ್ರೇಮವನ್ನು ಉಳಿಸಿಕೊಳ್ಳುತ್ತವೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ