Advertisement

Tag: ಮಧುರಾಣಿ ಎಚ್. ಎಸ್

ಶ್ರೀಧರನ ಮದುವೆ ಸುಸಂಪನ್ನವಾದ ಪರಿ

“ಇಂತಿಪ್ಪ ಸಜ್ಜನ ಕುಟುಂಬವನ್ನು ಹೀಗೆ ಪರಿಪರಿಯಾಗಿ ಗೋಳಾಡಿಸಿದ ಈ ಶ್ರೀಧರನು ಇನ್ನೇನು ಅನಾಹುತ ಮಾಡಿದನೋ ಎಂದು ಎದೆಬಡಿತ ಸಹಿಸುತ್ತಾ ಕೇಳುತ್ತಿದ್ದವರಿಗೆ ಕಡೇ ಪಾಯಿಂಟನ್ನು ಕಿರಿಸೊಸೆಯಾದ ರುಕ್ಮಿಣಿಯವರೇ ವಿವರಿಸಿದರು. “ನೋಡಿ, ಒಂದೇ ಒಂದು ದಿನಕ್ಕೂ ಇವರು ಕೈಕಾಲು ತೊಳೆದು ತಟ್ಟೆಯ ಮುಂದೆ ಕೂತದ್ದು ನಾನು ನೋಡ್ಲಿಲ್ಲ‌. ದರಿದ್ರವಾಗಿ ಎಲ್ಲಿದ್ದರೆ ಅಲ್ಲಿಂದಲೇಎದ್ದು ತಟ್ಟೆಗೆ ಕೈಯಿಡೋದು.
ಮಧುರಾಣಿ ಎಚ್. ಎಸ್. ಬರೆಯುವ ಮಠದ ಕೇರಿ..”

Read More

ಪಡಪೋಶಿ ಶ್ರೀನಿವಾಸನ ರಿಪೇರಿ ಪ್ರಸಂಗ: ಮಧುರಾಣಿ ಕಥಾನಕ

“ಶ್ರೀನಿವಾಸನು ಕಿಟಕಿಗಳನ್ನೆಲ್ಲಾ ಪರೀಕ್ಷಿಸಲು ಹೊರ ಮನೆಯಲ್ಲಿ ಸುತ್ತಾಡುತ್ತಿದ್ದನು. ನಾನು ಅಮ್ಮನನ್ನೇ ದಿಟ್ಟಿಸುತ್ತಿದ್ದೆ. ಈಗ ಉಂಟಾಗುವ ಪ್ರಹಸನವನ್ನು ಕಣ್ತುಂಬಿಕೊಳ್ಳಲು ನನ್ನ ಪಂಚೇಂದ್ರಿಯಗಳು ಸರ್ವ ಸನ್ನದ್ಧವಾಗಿದ್ದವು. ಅಮ್ಮ ಬಾಗಿಲನ್ನು ನೋಡಿ ಹೌಹಾರಿದಳು. ತಂದ ಕಾಫಿ ಲೋಟವನ್ನು ಟೇಬಲಿಗೆ ಕುಕ್ಕಿ “ಅಯ್ಯೋ ರಾಮ ಇದೇನೊ ಸುಡುಗಾಡು ಮಾಡಿಟ್ಟು ಈ ಪಡಪೋಶಿ ಇಡೀ ಬಾಗ್ಲು ಹಾಳುಗೆಡವಿದನಲ್ಲ ಇವನ ಮನೆ ಕಾಯುವಾಗ” ಅಂದುಕೋತಾ….”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬೆರಳಿಗಂಟಿದ ರಕ್ತ ಹಾಗೇ ಇತ್ತು..: “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ…

Read More

ಬರಹ ಭಂಡಾರ