Advertisement

Tag: N.C. Mahesh

ಇಷಿತಾ ಗಂಗೂಲಿಯವರ ನಾಟಕದ ಮೂಲಕ ಮತ್ತೆ ಕಾಳಿದಾಸನ ಓದು…

“ಇಷಿತಾ ತಮ್ಮ ನಿಲುವುಗಳನುಸಾರ ಶಕುಂತಲೆಯ ಪಾತ್ರವನ್ನ ಇಂದಿನ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಬಹುದಾದರೆ ನಾನ್ಯಾಕೆ ನನ್ನ ಕಣ್ಣೆದುರಿನ ಶಕುಂತಲೆಯ ವಿವರಗಳ ಬಗ್ಗೆ ಹುಡುಗನಲ್ಲಿ ಚರ್ಚಿಸಬಾರದು ಅನಿಸಿತು. ‘ಅಂದಿನ ಶಕುಂತಲೆಗೆ ಆ ಸ್ಥಿತಿ ಒದಗಲಿಕ್ಕೆ ಆಕೆಯ ಮೈಮರೆವು ಹಾಗೂ ದೂರ್ವಾಸರ ಶಾಪ ಕಾರಣ. ದುಷ್ಯಂತ ನೆಪ ಅಷ್ಟೇ. ಈಗ ನೀನು ಹೇಳಿದ್ಯಲ್ಲ… ಆ ಶಾಕುಂತಲೆಯ ಬದುಕು…”

Read More

ಕಂದಗಳು, ಪರಮಶಿವನ್ ಭೇಟಿ ಮತ್ತು ಕುರುಕ್ಷೇತ್ರ ನಾಟಕದ ಹಾಡು

“ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ …”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ