Advertisement

Tag: ಮಲ್ಲೇಶ್ವರಂ

ಸಂಗೀತ ವಿಶಾರದರ ನೆಲೆವೀಡು…: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಮಲ್ಲೇಶ್ವರಂನ ಮತ್ತಷ್ಟು ನೆನಪುಗಳು…: ಎಚ್. ಗೋಪಾಲಕೃಷ್ಣ ಸರಣಿ

ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂಗ್. ಆದರೂ ಎರಡೂ ಮಾರುಕಟ್ಟೆ ನೋಡಿರುವ ನನ್ನಂತಹವರಿಗೆ ಮಲ್ಲೇಶ್ವರದ ಮಾರುಕಟ್ಟೆ ಅಷ್ಟಾಗಿ ಹಿಡಿಸದು. ಕಾರಣ ಎರಡೂ ಮಾರುಕಟ್ಟೆ ನೋಡಿರುವುದು ಮತ್ತು ಬೆಲೆ ಇಲ್ಲಿ ಮುಖ್ಯ ಪಾತ್ರ. ಇದೇ ರೀತಿಯ ಪರಿಸ್ಥಿತಿ ನಾನು ನೋಡಿರುವುದು ಎಂದರೆ ಗಾಂಧಿ ಬಝಾರ್ ಮಾರುಕಟ್ಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ