ವಿನಾಯಕ ಅರಳಸುರಳಿ
ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ
Posted by ಕೆಂಡಸಂಪಿಗೆ | Aug 18, 2022 | ದಿನದ ಕವಿತೆ |
“‘ಇಂತಿಷ್ಟೇ ಕಾಲದಲಿ ಇಂತಿಷ್ಟೇ ನೀರ ತರಲಿ’
ಎಂದೇನೂ ಕಡಲು ನಿಯಮ ಮಾಡಿಲ್ಲ.
ನೀ ನೀರ ತರದಿದ್ದರೂ
ಕಡಲಿಗೇನೂ ಮುನಿಸಿಲ್ಲ.
ಕಡಲೊಂದು; ನದಿಗಳು ನೂರಾರು.”- ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ
ನಾಗರಾಜ ವೈದ್ಯ ತೆಗೆದ ಈ ದಿನದ ಚಿತ್ರ
Posted by ಕೆಂಡಸಂಪಿಗೆ | Aug 17, 2022 | ದಿನದ ಫೋಟೋ |
ಈ ದಿನದ ಫೋಟೋ ತೆಗೆದವರು ನಾಗರಾಜ ವೈದ್ಯ. ಮೂಲತಃ ಉತ್ತರ ಕನ್ನಡದ ಹೆಗ್ಗಾರದವರಾದ ನಾಗರಾಜ ವೈದ್ಯ ಅವರು ಬರಹಗಾರರು....
Read Moreಇರುವಿಕೆ ಮತ್ತು ಆಗುವಿಕೆ
Posted by ಕೆಂಡಸಂಪಿಗೆ | Aug 17, 2022 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ
“ಹೊಲಿಗೆ ಯಂತ್ರದ ಅಮ್ಮಿ” ಆರೀಫ್ ರಾಜ ಕವಿತೆ
Posted by ಕೆಂಡಸಂಪಿಗೆ | Aug 16, 2022 | video of the day |
ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comನಮ್ಮ ಫೇಸ್ ಬುಕ್
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ
ಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣJun 23, 2026 | ದಿನದ ಅಗ್ರ ಬರಹ -
-
ಅಟ್ಲಾಂಟಾದಲ್ಲಿ ಅಲೆಅಲೆಯುತ್ತಾ….: ದೇವಿಕಾ ನಾಗೇಶ್ ಬರಹJun 22, 2026 | ಪ್ರವಾಸ -
ಆನಂದ್ ಕುಂಚನೂರ ಬರೆದ ಎರಡು ಕವಿತೆಗಳುJun 22, 2026 | ದಿನದ ಕವಿತೆ -

