Advertisement

ಸುಕನ್ಯಾ ಕನಾರಳ್ಳಿ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಈ. ಕುಂಚನೂರ ಬರೆದ ಕಥೆ

“ನನಗೆ ಯಾಕೋ ಅತೃಪ್ತಿ. ಅಗಸಿ ಬಾಗ್ಲನ್ನು ನೆನಸಿಕೊಂಡಂತೆಲ್ಲಾ ನನ್ನ ಎದೆ ಇನ್ನೂ ಹಿಗ್ಗಿ ನನ್ನ ಕಲ್ಪನೆಗಳು ತಮ್ಮ ಬೇಲಿ ದಾಟಿದಂತೆನಿಸಿ ಪುಟಿದೇಳುತ್ತಿದ್ದೆ. ಮೊದಲ ಬಾರಿ ಕಡಲನ್ನು ಕಂಡಾಗ, ಕುತೂಹಲದಿಂದ ಬಾನಗಲನ್ನು ವೀಕ್ಷಿಸಿದಾಗ ಉಂಟಾಗಿದ್ದ ಅನುಭವ ಇಲ್ಲೂ ಒಡಮೂಡಿತು. ನಮ್ಮೂರು ಪಟ್ಟಣವಾದರೂ ಆಸಂಗಿ ಎಂಬ ಹಳ್ಳಿ ಅದಕ್ಕೆ ಅಂಟಿಕೊಂಡೇ ಇದೆ.”

Read More

ತುಷಾರ್‌ ರಾಜೇಶ್‌ ತೆಗೆದ ಹೆಣ್ಣು ಖಗರತ್ನ ಹಕ್ಕಿಯ ಚಿತ್ರ

ಈ ದಿನದ ಚಿತ್ರವನ್ನು ತೆಗೆದವರು ತುಷಾರ್ ರಾಜೇಶ್. ತುಷಾರ್ ದಾವಣಗೆರೆಯ UBDT Engineering  ಕಾಲೇಜಿನಲ್ಲಿ  2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶರತ್ ಪಿ.ಕೆ. ಬರೆದ ಹೊಸ ಕವಿತೆ

“ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಾಚರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾವಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.”- ಶರತ್ ಪಿ.ಕೆ. ಬರೆದ ಹೊಸ ಕವಿತೆ

Read More

ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ

“ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ…”

Read More

ಹೇಮಶ್ರೀ ಸಯೆದ್ ಬರೆದ ಮೂರು ಹೊಸ ಕವಿತೆಗಳು

“ಅಲ್ಲೇ ಕರಿ ಬಂಡೆಯ ಕೆಳಗೆ ಮರಳಲ್ಲಿ ಹುಡುಕು
ನಮ್ಮ ಪಾದಗಳ ಗುರುತನ್ನು.
ತೆರೆಗಳಿಗೆ ಅದೇನು ಮೋಹವೋ,
ಅಳಿಸಲೇ ಇಲ್ಲ ಅವು ಮೀನಹೆಜ್ಜೆಯನ್ನು”- ಹೇಮಶ್ರೀ ಸಯೆದ್ ಬರೆದ ಮೂರು ಹೊಸ ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ