ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು
“ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ. “- ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು
Posted by ಕೆಂಡಸಂಪಿಗೆ | Oct 7, 2019 | ದಿನದ ಕವಿತೆ |
“ಸುಡುಸುಡುವ ಬಿಸಿಲಿನ ಝಳ ಆಗಾಗ
ಇಲ್ಲವೋ, ನೆರಳೆಳೆವ ಮೋಡಗಳ ರಾಗ
ಹೊಳೆವ ಸಿರಿ ಮಸುಕಾಗುವುದೊಮ್ಮೊಮ್ಮೆ,
ಅದರದೃಷ್ಟ, ಪ್ರಕೃತಿಯ ನಿಯಮದಂತೆ. “- ಮುರಳಿ ಹತ್ವಾರ್ ಅನುವಾದಿಸಿದ ಶೇಕ್ಸ್ ಪಿಯರ್ ನ ಎರೆಡು ಸಾನೆಟ್ ಗಳು
Posted by ಕೆಂಡಸಂಪಿಗೆ | Oct 7, 2019 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಶಿವಪ್ರಸಾದ್ ಹಳುವಳ್ಳಿ. ಮೂಲತಃ ಕಳಸದವರಾದ ಶಿವಪ್ರಸಾದ್ ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Oct 7, 2019 | ದಿನದ ಪುಸ್ತಕ, ಸಾಹಿತ್ಯ |
“ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ.”
Read MorePosted by ಕೆಂಡಸಂಪಿಗೆ | Oct 3, 2019 | ದಿನದ ಫೋಟೋ |
ಡಾ. ಅಭಿಜಿತ್ ಎ.ಪಿ.ಸಿ. ಮೈಸೂರಿನಲ್ಲಿ ಹೋಮಿಯೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕೃತಿ ಮತ್ತು ಕೃಷಿಯಲ್ಲಿ ಅಗಾಧ ಆಸಕ್ತಿ ಹೊಂದಿರುವ ಡಾ. ಅಭಿಜಿತ್ ಕೃಷಿಯನ್ನೂ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿ ವೀಕ್ಷಣೆ, ಜೇಡಗಳ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Oct 3, 2019 | ದಿನದ ಕವಿತೆ |
“ಎಲ್ಲೆಂದರಲ್ಲಿ ನಕ್ಕು ಎದೆ ಹಗೂರ
ಮಾಡಿಕೊಳ್ಳುತ್ತಿದ್ದ ಬಾಲೆ; ಈಗೀಗ
ತುಟಿ ಅಂಚು ಕೊಂಕದಂತೆ ನಗು
ತುಳುಕಿಸುವುದ ಎಲ್ಲಿಂದ ಕಲಿತೆ..!?”- ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
