Advertisement

Category: ಅಂಕಣ

“ಪಾಯಿಖಾನೆ ಒಲ್ಲೆ ಎನ್ನುವ ಹೆಣ್ಣುಮಕ್ಕಳು”: ರೂಪಶ್ರೀ ಕಲ್ಲಿಗನೂರ್ ಅಂಕಣ

“ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ.”

Read More

ವನ್ಯಮೃಗಗಳ ಸಂರಕ್ಷಣೆ ಮತ್ತು ಟೂರಿಸಂ ನಡುವಿನ ದ್ವಂದ್ವಗಳು: ಡಾ. ವಿನತೆ ಶರ್ಮಾ ಅಂಕಣ

“ಒಂದು ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿರುವ ಆನೆಗಳು ನಶಿಸುತ್ತಿರುವುದು. ಮತ್ತೊಂದು, ಮಾನವರ ಪೋಷಣೆಯಲ್ಲಿರುವ ಬಂಧಿತ ಮತ್ತು ಪಳಗಿದ ಆನೆಗಳನ್ನು ನಾವುಗಳು ಬಳಸಿಕೊಳ್ಳುತ್ತಿರುವ ಕ್ರೂರ ವಿಧಾನಗಳು, ಧೋರಣೆಗಳು, ಮತ್ತು ಅವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಸಲಹಿ ಪೋಷಿಸುವ ಮಾವುತರನ್ನು ನಿರ್ಲಕ್ಷಿಸಿರುವುದು. ಈ ಅಪಾಯಕಾರಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆನೆಗಳ ಸಂತತಿಯನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲಿಫೆಂಟ್ ಟೂರಿಸಂ ಚರ್ಚೆಗಳು ವ್ಯಾಪಕವಾಗಿವೆ. “

Read More

ಎರಡು ಹುಲಿಗಳ ಅಕಾಲಿಕ ಸಾವಿನ ಕುರಿತು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

”ನಮ್ಮ ಕಣ್ಣಿಗೆ ಎರಡೂ ಪಟ್ಟೆ ಹುಲಿಗಳಾಗಿ, ಅದೇ ಬಣ್ಣದ ಮೈಮುಖಗಳ, ಅಷ್ಟೇ ಗರ್ವ ಗಾಂಭೀರ್ಯಗಳ ಅತಿ ಹೋಲಿಕೆಯ ಬಂಧುಗಳಾಗಿಯೋ ಜೀವಿಗಳಾಗಿಯೋ ಕಂಡರೂ ಆ ಆ ಹುಲಿಗಳ ಕಣ್ಣಿನಲ್ಲಿ ಸಹಜವಾಗಿ ವಾತ್ಸಲ್ಯ ತಕ್ಷಣಕ್ಕೆ ಹುಟ್ಟುವುದಿಲ್ಲ. ಖಂಡಿತವಾಗಿ ಪ್ರೀತಿ ಮೂಡಿಯೇ ಬಿಡುತ್ತದೆ ಎನ್ನುವುದೂ ಖಾತ್ರಿ ಇಲ್ಲ.”

Read More

ನಡುಗಾಲದ ಚಳಿಯ ತಣ್ಣನೆಯ ಲಹರಿಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಇಲ್ಲಿನ ಸುತ್ತ ಎಲ್ಲೆಲ್ಲೂ ಅದೇ ಕಾಲ, ಕಾಲಕ್ಕೆ ತಕ್ಕ ಹಾಗೆ ವೇಷ, ವೇಷಕ್ಕೆ ಹೊಂದಿಕೊಂಡು ಪ್ರಕೃತಿಯ ಭಾಷೆ. ಯಾವ ದಿಕ್ಕಿನಿಂದ ಯಾವ ನೋಟದಿಂದ ಕಂಡರೂ ಇಲ್ಲೀಗ ಅಪ್ಪಟ ಅಸಲೀ ಚಳಿಗಾಲ. ಇಡೀ ಪ್ರಕೃತಿ ತನ್ನೊಳಗೆ ಮಾತಾಡುತ್ತ ಅಂತರ್ಮುಖಿಯಾದ ಹೊತ್ತು. ಮಾತೂ ಇದೆ ಮೌನವೂ ಇದೆ.”

Read More

“ಆಸ್ಟ್ರೇಲಿಯಾ ಡೇ” ಹಿಂದಿನ ಥಳುಕು ಮತ್ತು ಹುಳುಕುಗಳು:ವಿನತೆ ಶರ್ಮಾ ಅಂಕಣ

ಬಹುತೇಕ ಅಬರಿಜಿನಿಗಳಿಗೆ ಇದು ದುಃಖದ ದಿನ. ಶೋಕಾಚರಣೆಯ ದಿನ. ಅದನ್ನು ಬಾಯಿಬಿಟ್ಟು ಹೇಳುವ ಧೈರ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದನ್ನು ವ್ಯಕ್ತಪಡಿಸುತ್ತಾ ಅಬರಿಜಿನಿಗಳು ಅಲ್ಲಲ್ಲಿ ಪ್ರತಿಭಟನಾ ನಡಿಗೆಯನ್ನು ಆಯೋಜಿಸುತ್ತಾರೆ. ಅವರನ್ನು ಬೆಂಬಲಿಸುವ ಜನರು ಹೆಚ್ಚುತ್ತಿದ್ದಾರೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ