Advertisement

Category: ಅಂಕಣ

ಗಣಿಗಾರಿಕೆಯ ಧೂಳಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ: ಶೇಷಾದ್ರಿ ಗಂಜೂರು ಅಂಕಣ

“ಈ ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ..”

Read More

ಶಾಲಾ ಪುನಃರಾರಂಭದ ವಿಚಿತ್ರ ವಿನೂತನ ಘಳಿಗೆಗಳು: ಯೋಗೀಂದ್ರ ಮರವಂತೆ ಅಂಕಣ

“ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ “

Read More

ಕಾಲದ ಕಾಲಿನ ಉಸೇನ್ ಬೋಲ್ಟ್‌ ನ ಓಟ: ಶೇಷಾದ್ರಿ ಗಂಜೂರು ಅಂಕಣ

“ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ “ಸನ್ ಡಯಲ್”‌ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ …”

Read More

ಮತ್ತೆ ಮತ್ತೆ ನೆನೆಯುವುದೂ ಸುಖವೇ…: ಆಶಾ ಜಗದೀಶ್ ಅಂಕಣ

“ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ.. “

Read More

ಕಾಲಯಂತ್ರದಲ್ಲಿ ಕುಳಿತಾಗ ಕಿಟಕಿಯ ಹೊರಗೆ ಕೈ ಇಡಬೇಡಿ: ಶೇಷಾದ್ರಿ ಗಂಜೂರು ಅಂಕಣ

“ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ …”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ