Advertisement

Category: ಸರಣಿ

ಸಿಂಗರನ ಬಾಲ್ಯಕಾಲದ ಕಥನ: ಒಬ್ಬ ದಾರ್ಶನಿಕ ಹುಡುಗ

“ಈ ರೀತಿಯ ಚರ್ಚೆಗಳನ್ನ ನಾನು ಎಷ್ಟು ಬಾರಿ ಕೇಳಿದರೂ, ಪ್ರತಿ ಬದಿಯವರು ಪರಿಣಾಮಕಾರಿಯಾಗಿ ಇನ್ನೊಬ್ಬರ ವಾದಗಳನ್ನ ಉರುಳಿಸುತ್ತಿದ್ದರು! ಆದರೆ ಯಾವುದಾದರೂ ಪ್ರಕರಣವನ್ನು ಸಮರ್ಥಿಸುವಾಗ ಅವಲಂಬಿಸುತ್ತಿದ್ದದ್ದು ವಿವಾದಾಸ್ಪದ ಉಲ್ಲೇಖನಗಳಿಗೆ. ನಾನು ನನ್ನದೇ ಅಭಿಪ್ರಾಯಗಳನ್ನು ಮಾತನಾಡದೇ ಇಟ್ಟುಕೊಳ್ಳುತ್ತಿದ್ದೆ. ಅನ್ಯ ಧರ್ಮದವರು ವಿಗ್ರಹ ಆರಾಧಕರು ನಿಜ, ಆದರೆ ರಾಜ ಡೇವಿಡ್ ನಿಜಕ್ಕೂ ದುಷ್ಕರ್ಮ ಮಾಡಿದ್ದ.”

Read More

ಭಜನೆಯ ಮಂಗಗಳು ಹಾಗೂ ಸಂಗೀತದ ಮಾಮಿಯ ಮಕ್ಕಳು

“ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು.”
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಅಪರಾಧ ಮತ್ತು ಶಿಕ್ಷೆ: ಹಿಡಿವೆಯಾ ನೀನು… ನನ್ನಾ….?

ಪೋರ್ಫಿರಿ ಪೆಟ್ರೊವಿಚ್ ಒಂದೆರಡು ಕ್ಷಣ ಯೋಚನೆಯಲ್ಲಿ ಮುಳುಗಿದ್ದ. ಆಮೇಲೆ ಮತ್ತೆ ಎಚ್ಚರಗೊಂಡು, ಕರೆಯದೆ ಬಂದಿದ್ದ ಸಾಕ್ಷಿಗಳನ್ನೆಲ್ಲ ಕೈ ಬೀಸಿ ಹೊರಕ್ಕೆ ಕಳಿಸಿದ. ತಟ್ಟನೆ ಎಲ್ಲರೂ ಹೊರನಡೆದರು. ಬಾಗಿಲು ಮುಚ್ಚಿಕೊಂಡಿತು. ಆಮೇಲೆ ಅವನು ರಾಸ್ಕೋಲ್ನಿಕೋವ್‌ನತ್ತ ನೋಡಿದ. ರಾಸ್ಕೋಲ್ನಿಕೋವ್ ಮೂಲೆಯಲ್ಲಿ ನಿಂತು ನಿಕೊಲಾಯ್‌ನನ್ನು ನೋಡುತ್ತಿದ್ದ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು

Read More

ಖಾನ್ ಕಾಂಪೌಂಡ್ ಸರಣಿಯಲ್ಲಿ ‘ದಿಲ್ಲಿಯ ರಾಜ ದರ್ಬಾರ್’

ರಹಿಮತ್ ಖಾನ್ ಅವರ ಸಂಗೀತ ಪ್ರಸ್ತುತಿ ಆಲಿಸಿ ಸಂತೋಷಪಟ್ಟ ಮಹಾರಾಜರು ‘ಸಿತಾರ್ ರತ್ನ’ ಬಿರುದು ನೀಡಿ ಸನ್ಮಾನಿಸಿದರು. ಕಛೇರಿ ಮುಗಿಸಿ ರಹಿಮತ್ ಖಾನ್ ತಮ್ಮೂರಿಗೆ ಹೋಗುತ್ತಿದ್ದಾಗ, ಧಾರವಾಡದ ಪ್ರಶಾಂತತೆಯನ್ನು ನೋಡಿ ಅಲ್ಲಿಯೇ ನೆಲೆಸಲು ನಿರ್ಧರಿಸಿದರು. ಹಾಗೆ ಅವರು ನೆಲೆಸಿದ ಮನೆಯ ಹೆಸರೇ ಖಾನ್ ಕಾಂಪೌಂಡ್. ರಹಿಮತ್ ಖಾನ್ ಅವರ ಮೊಮ್ಮಗ ಉಸ್ತಾದ್ ರಫೀಕ್ ಖಾನ್ ಅವರ ಜೀವನಚರಿತ್ರೆಗೆ ಲೇಖಕ ಶೇಣಿ ಮುರಳಿ ಇದೇ ಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕದ ಒಂದು ಅಧ್ಯಾಯ ದಿಲ್ಲಿಯ ರಾಜ ದರ್ಬಾರ್ ತೊರೆದು ಗುಜರಾತ್ ನತ್ತ …”

Read More

ವಿತ್ತಮಂತ್ರಿಗಳ ಜೊತೆ ಸೃಜನಾತ್ಮಕ ತಲ್ಲಣಗಳು

“ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು.”
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಕೊನೆಯ ಕಂತು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ