Advertisement

Tag: ವೀಸ್ಲಾವಾ ಶಿಂಬೋರ್ಸ್ಕಾ-ರವರ (Wisława Szymborska

ಬೆಂಕಿ ಮತ್ತು ಹೂವು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ