Advertisement

ಕೀರ್ತಿ ಬೈಂದೂರ್

ಪಿ. ನಂದಕುಮಾರ್ ಬರೆದ ಈ ದಿನದ ಕವಿತೆ

“ಒಳಗೂ ನೀನೇ
ಹೊರಗೂ ನೀನೇ
ನಡುವೆಲ್ಲೊಂದು ರೂಪ ತೆವಳಾಡಿದೆ
ಅಂಗೈ ರಹದಾರಿಗಳು ತಾವ ಹುಡುಕಿವೆ
ಹೆಣೆಗುಂಟ ಗೆಣೆ ಸದ್ದು ಜಿಕಿಜಿಕಿದಂತೆ
ಜೀವಾತ್ಮ ಮಗ್ಗಲು ಬದಲಾಯಿಸಿದೆ”-

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಕತೆ

ಅವನ ಮಾತುಗಳು ನನ್ನೋಳಗೆ ನಡುಕ ತಂದವು, ತಲೆ ಗಿಮ್ಮೆಂದಿತು. “ಇಲ್ಲ ಇಲ್ಲ…. ನನ್ನ ಮಗನನ್ನು ನಾನು ಕೊಲ್ಲುವುದಿಲ್ಲ” ನೆಲದಲ್ಲಿ ಬಿದ್ದು ಹೊರಳಡಿದೆ. “ರೀಟಾ ಸಮಾಧಾನ ಮಾಡಿಕೊ. ನೀನು ಹೀಗೆ ವೃಥಾ ಭಾವುಕಳಾದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ… ಮುಂದಾಗಬಹುದಾದ ಭೀಕರ ಪರಿಣಾಮವನ್ನು ಎದುರಿಸಲು ಸಿದ್ಧಳಾಗು” “ಅವನ ಬದಲು ನಾನೇ ಸಾಯುತ್ತೇನೆ, ಅವನನ್ನು ಮಾತ್ರ ಕೊಲ್ಲುವುದಿಲ್ಲ” ಅತ್ತು ರಂಪ ಮಾಡಿದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಬರೆದ ಕತೆ “ಇತಿ ವೃತ್ತಾಂತ” ನಿಮ್ಮ ಓದಿಗೆ

Read More

ಯಾರು ದೊಡ್ಡೋರು?: ರಹಮತ್ ತರೀಕೆರೆ ಕಥಾ ಸಂಕಲನದ ಒಂದು ಕತೆ

“ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು.”
ರಹಮತ್‌ ತರೀಕೆರೆ ಕಥಾ ಸಂಕಲನ “ಗೇರಮರಡಿ ಕತೆಗಳು”ದಿಂದ ಒಂದು ಕತೆ ನಿಮ್ಮ ಓದಿಗೆ

Read More

ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್

“ಕೃಷ್ಣನ ಕೊಳಲಿನಂತೆ ಸವಿನುಡಿ ಮೋಡಿ ಮಾಡಿಹುದು
ನಿನಗಾಗಿ ವಿರಹ ಲೋಕದಿ ರಾಧೆಯಂತೆ ದುಃಖಿಸುತಿರುವೆ

ಮೀನಿನ ಹೆಜ್ಜೆ ಹೆಣ್ಣಿನ ಮನದಂತೆ ನಲ್ಲನ ಅರಿತವರಿಲ್ಲ
ನಿನ್ನೊಲುಮೆ ಕನಸಲಿ ಮಹಾದೇವಿಯಂತೆ ಕನವರಿಸುತಿರುವೆ”- ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್

Read More

ನಿವೇದಿತಾ ಎಚ್‌ ಅನುವಾದಿಸಿದ ಗುಲ್ಝಾ಼ರರ ಎರಡು ಕವಿತೆಗಳು

“ಪಟಪಟನೆ ಒಲೆಹಚ್ಚಿ ರೊಟ್ಟಿಗಳನ್ನು ಸುಟ್ಟೆ
ಹಿಂದಿನ ವರ್ಷದ ಫಸಲಿನ ಬೆಲ್ಲವನ್ನು
ಪುಟ್ಟಪುಟ್ಟ ಗಂಟುಗಳಲ್ಲಿ ಕಟ್ಟಿಕೊಂಡು
ನನ್ನ ಅತಿಥಿಗಳು ಜೊತೆಯಲ್ಲಿ ತಂದಿದ್ದರು”- ನಿವೇದಿತಾ ಎಚ್‌ ಅನುವಾದಿಸಿದ ಗುಲ್ಝಾ಼ರರ ಎರಡು ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ