Advertisement
ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), "ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. "ಲಾಸ್ಟ್ ಲೈಫ್" ಕಥನ ಕವನ ಮತ್ತು "ದ್ವಂದ್ವ" ಕವನ ಸಂಕಲನ ಅಚ್ಚಿನಲ್ಲಿವೆ

ಸಮುದ್ರಕ್ಕೆ ಅಂಟದಿರಲಿ ಸೋಂಕು

“ಸಮುದ್ರವೆಂದರೆ ಯಾಕೋ ಸಸಾರ. ಬೇಕಾದಷ್ಟು ಜಲರಾಶಿ ಇದೆಯಲ್ಲ ಎಂಬ ಉದಾಸೀನ. ಉಪ್ಪು ನೀರಿನಿಂದ ಪ್ರಯೋಜನವಿಲ್ಲ ಎಂಬ ನಿರ್ಲಕ್ಷ್ಯ. ಆದರೆ ಈ ಉಪ್ಪುನೀರಿನ ರಾಶಿಯು ಅಪಾರ ಪ್ರಮಾಣದ ಜೀವಸಂಕುಲದ ಮಡಿಲು. ಅದು ಭೂಮಿಯನ್ನು ಅಮ್ಮನಂತೆ ಆಲಂಗಿಸಿ, ಕಾಪಾಡುತ್ತದೆ. ಸಮುದ್ರದ ಸೆರಗಿನಲ್ಲೇ ಮನುಕುಲವು ಬೆಚ್ಚನೆ ಬಾಳು ಸಾಗಿಸುತ್ತಿದೆ.”
ಹಾಗಿದ್ದರೆ ಸಮುದ್ರದ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಪುಟ್ಟ ವಿಶ್ಲೇಷಣೆ ಇಲ್ಲಿದೆ

Read More

ಔಷಧಿಗಳೇಕೆ ಕೆಲಸ ಮಾಡುತ್ತಿಲ್ಲ?

“ಔಷಧಿಗಳ ಹೆಸರಿನಲ್ಲಿ ದೇಹದೊಳಗೆ ಸೇರುವ ಸೂಕ್ಷ್ಮ ಜೀವಿಗಳನ್ನು ರೋಗಾಣುಗಳು ಕ್ಯಾರೇ ಅನ್ನುತ್ತಿಲ್ಲ. ಅಂದರೆ ಸೂಕ್ಷ್ಮ ಜೀವಿಗಳ ಲೋಕದಲ್ಲಿ ಬದಲಾವಣೆಗಳು ಆಗುತ್ತಿವೆ ಎಂದಾಯಿತು. ಆ ಬದಲಾವಣೆಗಳಿಂದ ಮನುಷ್ಯರಿಗೆ ಸಮಸ್ಯೆ ಸೃಷ್ಟಿ ಆಗುತ್ತದೆಯೇ. ಒಂದುವೇಳೆ ಸಮಸ್ಯೆಗಳು ಸೃಷ್ಟಿ ಆಗುತ್ತಿವೆ ಎಂದಾದರೆ, ಅವುಗಳ ಪ್ರಮಾಣ ಎಂತಹುದು ಎಂಬುದು ಕುತೂಹಲದ ಸಂಗತಿ. ಕೊರೊನಾ ಓಡಿಸುವ ಭರದಲ್ಲಿ ನಾವು ನೆನಪಿಡಬೇಕಾದ..”

Read More

ತೂಗುವ ಕನಸೇ ಕಣ್ಣಲಿ ನಿಲ್ಲು ನಾಳೆಗೂ ಮಿಗಲಿ ಸವಿಬಾಳು

“ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ