Advertisement

Category: ಅಂಕಣ

ಸಿಕ್ಕು ನುಣುಚಿಕೊಳ್ಳುವ ಮೀನು ಬರಹ….: ಆಶಾ ಜಗದೀಶ್ ಅಂಕಣ

“ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ.”

Read More

ನಿಮ್ಕಡೆ ಟೈಮೆಸ್ಟಾಯ್ತು?: ಶೇಷಾದ್ರಿ ಗಂಜೂರು ಅಂಕಣ

“ಹಳಿಗಳ ನೆಟ್ವರ್ಕ್ಗಳು ಬೆಳೆದಂತೆ, ಒಂದೇ ಸಮಯದಲ್ಲಿ ಹಲವಾರು ರೈಲು ಗಾಡಿಗಳು ಈ ಹಳಿಗಳ ಮೇಲೆ ಓಡಾಡುತ್ತಿದ್ದವು. ಇವೆಲ್ಲವೂ ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ತಪ್ಪಿಸಲು ಅವುಗಳಿಗೆ ಒಂದು ಟೈಮ್ ಟೇಬಲ್ ಬೇಕಿತ್ತು. ಜೊತೆಗೆ, ಆ ಹಳಿಗಳ ಉದ್ದಕ್ಕೂ ಆ ಟೈಮ್ ಟೇಬಲ್ ಅನ್ನೇ ಅನುಸರಿಸಬೇಕಿತ್ತು. ಆ ಕಾಲದಲ್ಲಿ ರೈಲು ಗಾಡಿಗಳನ್ನು ನಡೆಸುತ್ತಿದ್ದವರು ಪ್ರೈವೇಟ್ ಕಂಪೆನಿಗಳು. ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ..”

Read More

ಅತಿವೇಗದ ರೈಲಿನ ಪರವಿರೋಧದ ವಿಚಾರಗಳು: ಯೋಗೀಂದ್ರ ಮರವಂತೆ ಅಂಕಣ

“ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್…”

Read More

ಚಿಕ್ಕಪ್ಪ ಕೊಡಿಸಿದ್ದ ವಾಚು ಕಳೆದುಹೋಯಿತು!: ಶೇಷಾದ್ರಿ ಗಂಜೂರು ಅಂಕಣ

“ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು”

Read More

ಹೇಳದೇ ಉಳಿದ ಮಾತೊಂದಿದೆ…: ಆಶಾ ಜಗದೀಶ್ ಅಂಕಣ

“ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ